News Karnataka Kannada
Wednesday, May 01 2024
ಕಾಸರಗೋಡು

ಕಾಸರಗೋಡು: ಚಲಿಸುತ್ತಿದ್ದ ಬೈಕ್ ನ ಟಯರ್ ಬೇರ್ಪಟ್ಟು ಅಪಘಾತ, ಸವಾರ ಸಾವು

A rider was killed when the tyre of a moving bike got detached and the accident occurred.
Photo Credit : By Author

ಕಾಸರಗೋಡು: ಚಲಿಸುತ್ತಿದ್ದ ಬೈಕ್ ನ ಟಯರ್ ಬೇರ್ಪಟ್ಟು  ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ  ಘಟನೆ ಸೋಮವಾರ ಬೆಳಿಗ್ಗೆ  ಮುನ್ನಾಡ್ ನಲ್ಲಿ ನಡೆದಿದೆ.

ಮುನ್ನಾಡ್  ತೋರ್ಕುಲದ ಕೆ. ಸುಧೀಶ್ (28) ಮೃತ ಪಟ್ಟವರು . ಸ್ನೇಹಿತ ಶರತ್ ಜೊತೆ  ತೆರಳು ತ್ತಿದ್ದಾಗ  ಬೈಕ್ ನ ಹಿಂಬದಿ ಚಕ್ರ  ಬೇರ್ಪ ಟ್ಟಿದ್ದು, ಹಿಂದುಗಡೆ ಕುಳಿತ್ತಿದ್ದ   ಸುಧೀ ಶ್ ರಸ್ತೆ ಗೆಸೆಲ್ಪಟ್ಟಿದ್ದು, ಗಂಭೀರ ಗಾಯ ಗೊಂಡವರನ್ನು  ಪರಿಯಾರಂನ  ವೈದ್ಯಕೀಯ ಕಾಲೇಜು ಆಸ್ಪತ್ರಗೆ  ಕೊಂಡೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟರು. ಬೈಕ್  ಚಲಾಯಿಸಿದ  ಶರತ್ ಗೂ ಗಾಯಗಳಾಗಿವೆ. ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು