ಕಾಸರಗೋಡು: ವಿಷಾಹಾರ ಸೇವನೆಯಿಂದ ವಿದ್ಯಾರ್ಥಿನಿಯೋರ್ವಳು ಮೃತ ಪಟ್ಟ ಘಟನೆ ಚೆರ್ವತ್ತೂರಿನಲ್ಲಿ ನಡೆದಿದೆ .
ಕರಿ ವೆಲ್ಲೂರು ಪೇರಲದ ದೇವಾನಂದ (16) ಮೃತ ಪಟ್ಟ ವಿದ್ಯಾರ್ಥಿನಿ.
ಐವರು ಗಂಭೀರ ಸ್ಥಿ ತಿಯಲ್ಲಿ ಚಿಕಿತ್ಸೆಯಲ್ಲಿ ದ್ದಾರೆ. ಚೆ ರ್ವ ತ್ತೂರಿನ ಕೂಲ್ ಬಾರ್ ನಿಂದ ಶವರ್ಮ ಸೇವಿಸಿದ 14 ಮಂದಿ ಅಸ್ವಸ್ಥ ಗೊಂಡಿದ್ದು, ಜ್ವರ, ವಾಂತಿ ಬೇಧಿ, ಹೊಟ್ಟೆ ನೋವು ಕಾಣಿಸಿ ಕೊಂಡಿ ದ್ದು, ಜಿಲ್ಲಾ ಸ್ಪತ್ರೆ ಹಾಗೂ ಇತರ ಆಸ್ಪತ್ರೆ ಗಳಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏಪ್ರಿಲ್ 29 ಮತ್ತು 30 ರಂದು ಇವರು ಶವರ್ಮ ಸೇವಿಸಿದ್ದರು. ಶವ ರ್ಮ ಸೇವಿಸಿದ ಬಳಿಕ ಅಸ್ವಸ್ಥ ಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿ ದ್ದ ದೇವಾನಂದ ಇಂದು ಮೃತಪಟ್ಟಿದ್ದಾರೆ. ಇನ್ನಷ್ಟು ಮಂದಿ ಶವರ್ಮ ಸೇವಿಸಿ ದ್ದು, ವಿವಿಧ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಕಾರಣವಾದ ಕೂಲ್ ಬಾರ್ ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ
ವಿಷಾಹಾರ ಸೇವನೆ ಯಿಂದ ವಿದ್ಯಾರ್ಥಿ ಗಳು ಆಸ್ಪ ತ್ರೆಗೆ. ದಾಖಲಿ ಸ ಲಾದ ಜಿಲ್ಲಾ ಸ್ಪ ತ್ರೆ ಗೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್, ಶಾಸಕ ಇ. ಚಂದ್ರ ಶೇಖರ ನ್ ಮೊದಲಾದವರು ಭೇಟಿ ನೀಡಿದರು. ಚಿಕಿತ್ಸೆಗೆ ಅಗತ್ಯವಾದ ಸೌಲಭ್ಯ ಗಳನ್ನು ಮಾಡಲಾಗಿದೆ ಎಂದು ಜಿಲ್ಲಾ ವೈ ದ್ಯಾಧಿಕಾರಿ ಡಾ. ಎ. ವಿ ರಾಮದಾಸ್ ತಿಳಿಸಿದ್ದಾರೆ.