News Karnataka Kannada
Friday, May 03 2024
ಕಾಸರಗೋಡು

 ಮನೆಯ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು, ಎಂಟು ಪವನ್ ಚಿನ್ನಾಭರಣ ಕಳವು

Robbery
Photo Credit :

ಕಾಸರಗೋಡು :  ಮನೆಯ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಎಂಟು ಪವನ್ ಚಿನ್ನಾಭರಣ  ಮತ್ತು 1.  36 ಲಕ್ಷ ರೂ . ಕಳವುಗೈದ ಘಟನೆ ಮಂಜೇಶ್ವರ ಠಾಣಾ  ವ್ಯಾಪ್ತಿಯ  ಉಪ್ಪಳದಲ್ಲಿ ನಡೆದಿದೆ. ಫಿರ್ದೋಸ್ ನಗರದ ಶೇಖ್ ಇಬ್ರಾಹಿಂ ರವರ ಮನೆಯಲ್ಲಿ  ಕಳ್ಳತನ ನಡೆದಿದ್ದು , ಕುಟುಂಬ ವು ಮುಂಬೈ ಯಲ್ಲಿ ವಾಸವಾಗಿದೆ.

ಜನವರಿಯಲ್ಲಿ  ಊರಿಗೆ ಬಂದು  ಮರಳಿದ್ದರು. ಗುರುವಾರದಂದು  ಮನೆಯ ಎರಡನೇ ಅಂತಸ್ತಿನ ಬಾಗಿಲು ತೆರೆದಿರುವುದು ಗಮನಿಸಿದ  ಸಂಬಂಧಿಕರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದು , ಪೊಲೀಸರು ತಪಾಸಣೆ ನಡೆಸಿದಾಗ ಮನೆಯ ಎರಡನೇ ಅಂತಸ್ತಿನ ಬಾಗಿಲು ಒಡೆದು ಕಳ್ಳರು ಒಳನುಗ್ಗಿ ಕೃತ್ಯ  ನಡೆಸಿದ್ದಾರೆ .

ಕಪಾಟಿನಲ್ಲಿರಿಸಲಾಗಿದ್ದ ಚಿನ್ನಾಭರಣ ಮತ್ತು ನಗದು ಕಳವು ಮಾಡಲಾಗಿದೆ ಪೊಲೀಸರು  ತನಿಖೆ ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು