ಕಾಸರಗೋಡು : ಗಣರಾಜ್ಯೋತ್ಸವ ದಂಗ ವಾಗಿ ಕಾಸರಗೋಡು ನಗರಸಭಾ ಸ್ಟೇಡಿಯಂ ನಲ್ಲಿ ರಾಜ್ಯ ಬಂದರು ಖಾತೆ ಸಚಿವ ಆಹಮದ್
ದೇವರ್ ಕೋವಿಲ್ ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸ್ವೀಕರಿಸಿದರು . ಕೋವಿಡ್ ಮಾನ ದಂಡದಂತೆ ಕಾರ್ಯಕ್ರಮ ಆಯೋಜಿಲಾಗಿತ್ತು.
ಜಿಲ್ಲಾ ಪೊಲೀಸ್ ಮುಖ್ಯಸ್ಥ ವೈಭವ್ ಸಕ್ಸೇನಾ , ಜಿಲ್ಲಾ ಹೆಚ್ಚುವರಿ ದಂಡ ನಾ ಧಿಕಾರಿ ಎ.ಕೆ ರಮೇಂದನ್, ಸಂಸದ ರಾಜ್ ಮೋಹನ್ ಉಣ್ಣಿ ತ್ತಾ ನ್, ಶಾಸಕರಾದ ಎ. ಕೆ .ಎಂ ಅಶ್ರಫ್, ಎನ್. ಎ ನೆಲ್ಲಿಕುನ್ನು, ಸಿ. ಎಚ್. ಕು ಞಂಬು, ಎಂ. ರಾಜ ಗೋಪಾಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮೊದಲಾದವರು ಉಪಸ್ಥಿತ ರಿದ್ದರು . ಪರೇಡ್ ನಲ್ಲಿ ಪೊಲೀಸರು, ಮಹಿಳಾ ಪೊಲೀಸ್, ಸಶಸ್ತ್ರ ಮೀಸಲು ಪಡೆ , ಅಬಕಾರಿ ದಳದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.ಆಹ್ವಾನಿತ 50 ಮಂದಿಗೆ ಮಾತ್ರ ಪ್ರವೇಶ ನೀಡಲಾಗಿತ್ತು.