News Karnataka Kannada
Thursday, May 02 2024
ಕಾಸರಗೋಡು

ಆಹಾರ ಸುರಕ್ಷಾ ಇಲಾಖೆಯಿಂದ ಮುಂದುವರಿದ ತಪಾಸಣೆ

Untitled 1
Photo Credit : News Kannada

ಕಾಸರಗೋಡು : ಜಿಲ್ಲೆಯಲ್ಲಿ ಆಹಾರ ಸುರಕ್ಷಾ  ಇಲಾಖೆ ತಪಾಸಣೆ ಮುಂದುವರಿಯುತ್ತಿದ್ದು , ಹೊರ ರಾಜ್ಯಗಳಿಂದ  ಮೀನು  ಹೇರಿಕೊಂಡು ಜಿಲ್ಲೆಗಾಗಮಿಸುವ   ವಾಹನಗಳನ್ನು ಮಂಜೇಶ್ವರ ಹಾಗೂ ತಲಪಾಡಿಯಲ್ಲಿ ತಪಾಸಣೆ ನಡೆಸಲಾಯಿತು . ೨೫ ವಾಹನಗಳನ್ನು  ೪೨ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಯಿತು.

ಮೀನುಗಳನ್ನು  ಫಾರ್ಮೋಲಿನ್ , ಅಮೋನಿಯ ಮೊದಲಾದ ರಾಸಾಯನಿಕ ಪದಾರ್ಥದ ಅಂಶ ಒಳಗೊಂಡಿದೆಯೇ ಎಂಬ ಬಗ್ಗೆ ತಪಾಸಣೆ ನಡೆಸಲಾಗಿದೆ.

ಕರ್ನಾಟಕ , ಗೋವಾ ಹಾಗೂ ಇತರ ರಾಜ್ಯಗಳಿಂದ ಬರುವ ವಾಹನಗಳನ್ನು  ತಪಾಸಣೆಗೊಳಪಡಿಸಲಾಯಿತು.
ಉಪ್ಪಳದ ಹಲವು ಅಂಗಡಿಗಳಿಗೂ ದಾಳಿ ನಡೆಸಿದ ಇಲಾಖೆ ಅಧಿಕಾರಿಗಳು ಆಹಾರ ವಸ್ತುಗಳ ಗುಣಮಟ್ಟ ಪರಿಶೀಲಿಸಿದರು .
ಶವರ್ಮ ಸೇವಿಸಿ  ಚೆರ್ವತ್ತೂರಿ ನಲ್ಲಿ ವಿದ್ಯಾರ್ಥಿನಿ ಮೃತಪಟ್ಟ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಆಹಾರ ಸುರಕ್ಷಾ ಇಲಾಖೆ ತಪಾಸಣೆ  ಚುರುಕು ಗೊಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು