News Karnataka Kannada
Monday, May 06 2024
ಕರಾವಳಿ

ಎಟಿಎಂನೊಳಗೆ ಸೆಕ್ಯುರಿಟಿ ಗಾರ್ಡ್ ಸಾವು

Photo Credit :

ಎಟಿಎಂನೊಳಗೆ ಸೆಕ್ಯುರಿಟಿ ಗಾರ್ಡ್ ಸಾವು

ಮಂಗಳೂರು: ಎಟಿಎಂ ಒಳಗಡೆ ಸೆಕ್ಯುರಿಟಿ ಗಾರ್ಡ್ ಸಾವನ್ನಪ್ಪಿರುವ ಘಟನೆ ಕುದ್ರೋಳಿಯ ಬಳಕೆ ಬಳಿ ಇರುವ ವಿಜಯಬ್ಯಾಂಕ್ ಎಟಿಎಂನಲ್ಲಿ ನಡೆದಿದೆ.

ATM guard found dead in kiosk at Alake-1
ಮೃತಪಟ್ಟವರು ನಾರಾಯಣ ಶೆಟ್ಟಿ(58) ಎಂದು ಗುರುತಿಸಲಾಗಿದೆ. ವಿಜಯ ಬ್ಯಾಂಕ್ ಎಟಿಎಂನಲ್ಲಿ  ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಈ ಸಂದರ್ಭ ಹೃದಯಘಾತದಿಂದ ಸಾವನ್ನಪಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು