ಕಲಬುರಗಿ: ಕಲ್ಯಾಣ ಕರ್ನಾಟಕದ ಜನತೆಗೆ ಸದ್ಯದಲ್ಲಿ ಮತ್ತೆ ಬೆಲೆ ಏರಿಕೆ ಬಿಸಿ ಉಂಟಾಗಲಿದೆ ಎನ್ನಲಾಗಿದೆ. ಪ್ರತಿ ಯೂನಿಟ್ಗೆ 1.50ರೂ ಹೆಚ್ಚಳಕ್ಕೆ ಜೆಸ್ಕಾಂ ಕೆಇಆರ್ಸಿಗೆ ಪ್ರಸ್ತಾವನೆ ಸಲ್ಲಿಸಿದೆ ಎನ್ನಲಾಗಿದೆ.ಈ ನಡುವೆ ಜೆಸ್ಕಾಂ ನ ಈ ನಿರ್ಧಾರಕ್ಕೆ ಕಲ್ಯಾಣ ಕರ್ನಾಟಕದ ಜನತೆ ವ್ಯಾಪಕವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈಗಲೇ ಹಲವು ವಸ್ತುಗಳ ಬೆಲೆ ಏರಿಕೆ ಬಿಸಿಯಿಂದ ಬೇಸರಗೊಂಡಿರುವ ಜನತೆ ಮತ್ತೊಮ್ಮೆ ಬೆಲೆ ಏರಿಕೆ ಹೆಚ್ಚಳಕ್ಕೆ ಈಡಾಗುವುದು ಸುಳ್ಳಲ್ಲ.