ಬೀದರ್: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ ನಿಧಾನವಾಗಿ ಆರಂಭವಾಗಿರುವ ಮತದಾನ ಮಧ್ಯಾಹ್ನದ ನಂತರವೂ ಮಂದಗತಿಯಲ್ಲಿ ಸಾಗಿದೆ. ಈವರೆಗೆ ಔರಾದ್ನಲ್ಲಿ ಗರಿಷ್ಠ ಶೇ 43.5 ರಷ್ಟು ಜಿಲ್ಲೆಯಲ್ಲಿ ಸರಾಸರಿ ಶೇಕಡ 34.63ರಷ್ಟು ಮತದಾನವಾಗಿದೆ.
ಬೆಳಿಗ್ಗೆ 7ರಿಂದ 9 ಗಂಟೆ ವರೆಗೆ ಬಸವಕಲ್ಯಾಣ ಕ್ಷೇತ್ರದಲ್ಲಿ ಶೇ 11 ರಷ್ಟು, ಹುಮನಾಬಾದ್ನಲ್ಲಿ ಶೇ 6 ರಷ್ಟು, ಬೀದರ್ ದಕ್ಷಿಣದಲ್ಲಿ ಶೇ 7 ರಷ್ಟು, ಬೀದರ್ನಲ್ಲಿ ಶೇ 6.24 ರಷ್ಟು, ಭಾಲ್ಕಿಯಲ್ಲಿ ಶೇ 8.36 ರಷ್ಟು, ಔರಾದ್ನಲ್ಲಿ ಶೇ7 ರಷ್ಟು ಜನ ಮತ ಚಲಾಯಿಸಿದ್ದಾರೆ.
ಬೆಳಿಗ್ಗೆ 9 ರಿಂದ 11 ಗಂಟೆ ವರೆಗೆ ಬಸವಕಲ್ಯಾಣದಲ್ಲಿ ಶೇ 19.8 ರಷ್ಟು, ಹುಮನಾಬಾದ್ನಲ್ಲಿ ಶೇ 20.87 ರಷ್ಟು, ಬೀದರ್ ದಕ್ಷಿಣದಲ್ಲಿ ಶೇ18.2 ರಷ್ಟು, ಬೀದರ್ನಲ್ಲಿ ಶೇ 18.05 ರಷ್ಟು, ಭಾಲ್ಕಿಯಲ್ಲಿ ಶೇ 24.73 ಹಾಗೂ ಔರಾದ್ನಲ್ಲಿ ಶೇ 21.79 ರಷ್ಟು, ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಬಸವಕಲ್ಯಾಣದಲ್ಲಿ ಶೇ 32 ರಷ್ಟು, ಹುಮನಾಬಾದ್ನಲ್ಲಿ ಶೇ 36.28 ರಷ್ಟು, ಬೀದರ್ ದಕ್ಷಿಣದಲ್ಲಿ ಶೇ 24.2ರಷ್ಟು, ಬೀದದರ್ನಲ್ಲಿ ಶೇ30.12 ರಷ್ಟು, ಭಾಲ್ಕಿಯಲ್ಲಿ ಶೇ 40.82 ರಷ್ಟು, ಔರಾದ್ನಲ್ಲಿ ಶೇ 43.5 ರಷ್ಟು ಜನ ಮತದಾನ ಮಾಡಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಗೆ ನಡೆದ ಚುನಾವಣೆಯಲ್ಲಿ ಯುವ ಮತದಾರರು ಉತ್ಸಾಹದಿಂದ ಮತದಾನ ಮಾಡಿದ್ದಾರೆ.
ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…
ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಠಾಣಾ ವ್ಯಾಪ್ತಿಯಲ್ಲಿ ಯುವಕನೋರ್ವ ಡ್ರಾಪ್ ಕೊಡುವ ನೆಪದಲ್ಲಿ ತಡರಾತ್ರಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ…
ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನಕ್ಕೆ ನಾಳೆ (ಮೇ 21) ಭಾರತದಲ್ಲಿ ಒಂದು ದಿನದ ರಾಜ್ಯ…
ವಿದ್ಯಾರ್ಥಿಗಳು ಪ್ರಕಟಿಸುವ ಸಂಶೋಧನಾ ಬರಹಗಳು ಉನ್ನತ ವೇತನ ಶ್ರೇಣಿಯ ವೃತ್ತಿ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ಉಪಯುಕ್ತವಾಗುತ್ತವೆ ಎಂದು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್…
ದ್ವಿತೀಯ ಪಿಯುಸಿಯ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಪಲಿತಾಂಶ ನಂತರವೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು…
ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆಯ ದಿನದಂದು ಬೇಜವಾಬ್ದಾರಿತನದಿಂದ ವರ್ತಿಸಿ…