ಹುಮನಾಬಾದ: ಹುಮನಾಬಾದ ವಿಧಾನಸಭಾ ಕ್ಷೇತ್ರದ ಸೇಡೊಳ ಗ್ರಾಮದ ಶ್ರೀ ಭವಾನಿ ಮಾತಾ, ಶ್ರೀರಾಮ, ಲಕ್ಷ್ಮಣ, ಸೀತಾರಾಮ ಹನುಮಾನ ಹಾಗೂ ವಿಠ್ಠಲರುಕ್ಮಿಣಿ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನದ ಕಳಸರೋಹಣ ಕಾರ್ಯಕ್ರಮ ಅಂಗವಾಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾನ್ಯ ಕೇಂದ್ರ ಸಚಿವರಾದ ಭಗವಂತ್ ಖೂಬಾರವರು ಭಾಗಿಯಾಗಿ, ದೇವರ ದರ್ಶನಾರ್ಶಿವಾದ ಪಡೆದುಕೊಂಡು ಧಾರ್ಮಿಕ ಸಭೆಯ ಉದ್ದೇಶಿಸಿ ಮಾತನಾಡಿ. ಗೈನಾಥ ಮಾಹಾರಾಜ ಔಸೇಕರ ರವರ ಪ್ರವಚನವನ್ನು ಆಲಿಸಿರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ , ರಾಮರಾವ ಕೆರೊಡ್ಡಿ, ರವೀಂದ್ರ ರೆಡ್ಡಿ, ಶ್ರೀನಿವಾಸ ರೆಡ್ಡಿ ,ವಿಷ್ಣುರೆಡ್ಡಿ ಮಾಲಿ ಪಾಟೀಲ, ನಾಗೇಶ ಚೌಹಾಣ್, ದಯಾನಂದ ದುಕಾರೆ, ಪ್ರಭು ನವಾಲ್ಗೆ, ಗಣೇಶ ಕೆರೊಡ್ಡಿ, ಮಣಿ ದುಕ್ಕರ, ಬಸವರಾಜ ಕೆರೊಡ್ಡಿ, ಗೋರಕನಾಥ ಜಮಾದಾರ,ಗಿರೀಶ ತುಂಬಾ, ನಾಗಭೂಷಣ ಸಂಗಮ, ಶ್ರೀನಾಥ ದೇವಣಿ, ವೈಜಿನಾಥ ಪಾಟೀಲ, ಮಲ್ಲಿಕಾರ್ಜುನ ಕುಂಬಾರ, ಇನ್ನಿತ ಗ್ರಾಮದ ಪ್ರಮುಖರು ಮತ್ತು ಭಕ್ತವೃಂದವರು ಉಪಸ್ಥಿತರಿದ್ದರು.