News Karnataka Kannada
Tuesday, May 07 2024
ಬೀದರ್

ಬೀದರ್: ಅಂಧ ಮಕ್ಕಳ ಶಾಲೆಗೆ ವಾಷಿಂಗ್ ಮೆಷಿನ್ ಕೊಡುಗೆ

Washing machine to be donated to school for blind children
Photo Credit : News Kannada

ಬೀದರ್: ತಾಳಂಪಳ್ಳಿ ಏಜೆನ್ಸೀಸ್ ಮಾಲೀಕ ಸಂತೋಷಕುಮಾರ ತಾಳಂಪಳ್ಳಿ ಅವರು ಹುಮನಾಬಾದ್‍ನ ಮಾಣಿಕ ಪ್ರಭು ಅಂಧ ಮಕ್ಕಳ ವಸತಿಯುತ ಪಾಠ ಶಾಲೆಗೆ ವಾಷಿಂಗ್ ಮೆಷಿನ್ ಕೊಡುಗೆಯಾಗಿ ನೀಡುವ ಮೂಲಕ ಔದರ್ಯ ಮೆರೆದಿದ್ದಾರೆ.

ನಗರದ ಪ್ರತಾಪನಗರದ ಕೈಗಾರಿಕೆ ಪ್ರದೇಶದಲ್ಲಿ ನಡೆದ ‘ತಾಳಂಪಳ್ಳಿ ಏಜೆನ್ಸೀಸ್ ಸಿಎಫ್‍ಎ ಫಾರ್ ಜೆ.ಕೆ.ಸಿಮೆಂಟ್ ಲಿಮಿಟೆಡ್’ ಉದ್ಘಾಟನಾ ಸಮಾರಂಭದಲ್ಲಿ ಶಾಲೆಯ ಮುಖ್ಯಸ್ಥರಿಗೆ ವಾಷಿಂಗ್ ಮೆಷಿನ್ ಹಸ್ತಾಂತರಿಸಿದರು. ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಿಸಿ, ಶಾಲು ಹೊದಿಸಿ ಸನ್ಮಾನಿಸಿದರು.

ಶಾಸಕ ರಹೀಂಖಾನ್, ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಬಸವಕಲ್ಯಾಣ ಎಂಜಿನಿಯರಿಂಗ್ ಕಾಲೇಜು ಅಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ, ಸಂತೋಷ ಬಿಲ್ಡ್‍ವೆಲ್ ಇನ್ಫ್ರಾ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಧನರಾಜ ತಾಳಂಪಳ್ಳಿ, ತಾಳಂಪಳ್ಳಿ ಪ್ರಾಪರ್ಟೀಸ್‍ನ ದೇವರಾಜ ತಾಳಂಪಳ್ಳಿ, ಉದ್ಯಮಿ ವೀರಶೆಟ್ಟಿ ಪಾಟೀಲ, ಜೆ.ಕೆ. ಸಿಮೆಂಟ್ ಲಿಮಿಟೆಡ್‍ನ ರಾಜೇಶ ದೇಶಪಾಂಡೆ, ಮಹೇಶ ಎಸ್. ಮದಲಭಾವಿ, ಸಿದ್ದರಾಮೇಶ್ವರ ಆರ್. ಮಾಕಾ, ಶಿವಕುಮಾರ, ಮಸ್ತಾನ್ ಪಟೇಲ್, ಪ್ರಮುಖರಾದ ಶಾಂತಕುಮಾರ ಮುದಾಳೆ, ಡಾ. ರಜನೀಶ್ ವಾಲಿ, ಜಗದೀಶ್ ಖೂಬಾ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು