ಬೀದರ್: ಸಾಹಿತ್ಯ, ಕಲೆ, ಪತ್ರಿಕಾ ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ 17 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದವರ ಹೆಸರು, ಕ್ಷೇತ್ರದ ವಿವರ ಇಂತಿದೆ: ಪ್ರದೀಪ ಅಮರ ಬಿರಾದಾರ (ಪತ್ರಿಕಾ ಮಾಧ್ಯಮ), ಚಿನ್ನಮ್ಮಾ ವಲ್ಲೆಪುರೆ ಹಣಮಂತ, ರಜೀಯಾ ಬಳಬಟ್ಟಿ ಮಸ್ತಾನ್ ಸಾಬ್, ಸುರೇಂದ್ರ ಸಂಗಪ್ಪಾ ಹೊಡಮನಿ (ಸಾಹಿತ್ಯ), ಶರಣಪ್ಪಾ ಮಾಣಿಕಪ್ಪಾ (ಜಾನಪದ), ಮೋಹನ್ ಮಿಲಿಂದ (ಸಂಗೀತ), ಶಂಕ್ರೆಪ್ಪಾ ಭೀಮರಾವ ಬಿರಾದಾರ, ಶಂಕರರಾವ ಹೊನ್ನಾ, ಪೀಟರ್ ಸೈಮನ್ (ಕನ್ನಡ ನಾಡು ನುಡಿ), ಸಂಗಮೇಶ್ವರ ಜ್ಯಾಂತೆ, ಸುಬ್ಬಣ್ಣ ಶಿವಪ್ಪಾ ಕರಕನಳ್ಳಿ, ಅಭಿ ತಿಪ್ಪಣ್ಣ ಕಾಳೆ, ಮಹೇಶ ಮಾಣಿಕಪ್ಪಾ ಗೋರನಾಳಕರ, ಛಾಯಾ ಶಿವಕುಮಾರ, ಸಂಗಮೇಶ ಬಸಪ್ಪಾ ಗುಮ್ಮೆ (ಸಮಾಜ ಸೇವೆ), ಶರದ ಕುಲಕರ್ಣಿ (ಚಿತ್ರಕಲೆ), ಬಸವರಾಜ ಬಶೆಟ್ಟಿ ಸಂಗ್ರಾಮಪ್ಪ (ಕನ್ನಡ ನಾಡು ನುಡಿ).
ಯುವ ಗಾಯಕಿ ಶಿವಾನಿ ಶಿವದಾಸ ಸ್ವಾಮಿ ಅವರನ್ನು ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿಷ್ಠಿತ ಇತಿಹಾಸ ಪ್ರಸಿದ್ಧ ಶ್ರೀ ಹಿಮವದ್ ವೇಣುಗೋಪಾಲಸ್ವಾಮಿ ಬೆಟ್ಟದ ದೇಗುಲ ಆವರಣದ ಬಳಿ ಎಂದಿನಂತೆ ಆಗಮಿಸಿದ ಒಂಟಿ ಆನೆ ವಾಪಾಸ್…
ಸಾಲ ಮಾಡಿ ಬೆಳೆದ ಬೆಳೆಯನ್ನು ಕಾಡಾನೆ ಹಿಂಡುಗಳು ನಾಶ ಮಾಡಿದ್ದರಿಂದ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಳಿಯ ಚಿಕ್ಕಸಾಲಾವರದ ಬಾವಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ಬಂಡೀಪುರ ಪ್ರವೇಶದ್ವಾರದ ಬಳಿ ಭಾರಿ ವಾಹನ ಕೆಟ್ಟು ನಿಂತ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರಕ್ಕೆ ಅಡ್ಡಿಯುಂಟಾಯಿತು. ಕಿಲೋಮೀಟರ್ ಗಟ್ಟಲೆ…
ವಾರಾಂತ್ಯದ ರಜೆ ಹಿನ್ನೆಲೆ ಇತಿಹಾಸ ಪ್ರಸಿದ್ಧ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಹಸ್ರಾರು ಮಂದಿ ಪ್ರವಾಸಿಗರು ಹಾಗೂ ಭಕ್ತಗಣ ಆಗಮಿಸಿದ್ದರು…
ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ…
ತೆಲುಗು ಸಿನಿಮಾ ಹಾಗೂ ಕಿರುತೆರೆಯಲ್ಲಿ ಅಭಿನಯಿಸಿದ ಬಹಳಷ್ಟು ಕನ್ನಡಿಗರು ಸಕ್ಸಸ್ ಕಂಡಿದ್ದಾರೆ. ತೆಲುಗು ಕಿರುತೆರೆಯಲ್ಲಿ ಕರ್ನಾಟಕದ ಕಲಾವಿದರಿಗೆ ಸಾಕಷ್ಟು ಬೇಡಿಕೆಯೂ…