News Karnataka Kannada
Wednesday, May 01 2024
ಬೆಂಗಳೂರು

ಆರ್‌ಸಿ ಬಿ ಮ್ಯಾನೇಜ್ಮೆಂಟ್ ವಿರುದ್ಧ ವೀರೇಂದ್ರ ಸೆಹ್ವಾಗ್​​ ಆಕ್ರೋಶ

ಇಂಡಿಯನ್​ ಪ್ರೀಮಿಯರ್​ ಲೀಗ್​​ 17 ಪಂದ್ಯದಲ್ಲಿ 3 ಬಾರಿ ರನ್ನರಪ್‌ ಪಡೆದಿತ್ತು ನಂತರದ ಪಂದ್ಯದಲ್ಲಿ ಸಾಲಾಗಿ ಸೋಲನುಭವಿಸಿ ಕಳಪೆ ಪ್ರದರ್ಶನ ನೀಡಿತ್ತು. ಇದರಿಂದ ನಿರೀಕ್ಷೇ ಇಟ್ಟಿದ್ದ ಅಭಿಮಾನಿಗಳಿಗೂ ನಿರಾಸೆಯುಂಟಾಗಿದೆ.
Photo Credit : NewsKarnataka

ಬೆಂಗಳೂರು:  ಇಂಡಿಯನ್​ ಪ್ರೀಮಿಯರ್​ ಲೀಗ್​​ 17 ಪಂದ್ಯದಲ್ಲಿ 3 ಬಾರಿ ರನ್ನರಪ್‌ ಪಡೆದಿತ್ತು ನಂತರದ ಪಂದ್ಯದಲ್ಲಿ ಸಾಲಾಗಿ ಸೋಲನುಭವಿಸಿ ಕಳಪೆ ಪ್ರದರ್ಶನ ನೀಡಿತ್ತು. ಇದರಿಂದ ನಿರೀಕ್ಷೇ ಇಟ್ಟಿದ್ದ ಅಭಿಮಾನಿಗಳಿಗೂ ನಿರಾಸೆಯುಂಟಾಗಿದೆ. ಈ ಸಂಬಂಧ ಮಾತನಾಡಿದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆರ್​​​ಸಿಬಿ ಮ್ಯಾನೇಜ್ಮೆಂಟ್​​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರ್​​​ಸಿಬಿ ತಂಡದಲ್ಲಿ 12-15 ಭಾರತೀಯ ಆಟಗಾರರು ಇದ್ದಾರೆ. ಜತೆಗೆ 10 ವಿದೇಶಿ ಪ್ಲೇಯರ್ಸ್​ ಇದ್ದು, ಕಂಪ್ಲೀಟ್​ ಕೋಚಿಂಗ್​ ಸ್ಟಾಫ್​​​​ ಫಾರೀನರ್ಸ್​​​ ಆಗಿದ್ದು ಸಮಸ್ಯೆ ಮೂಲವಾಗಿದೆ ಎಂದರು.

ಇನ್ನು, ಇಡೀ ತಂಡದಲ್ಲಿ ಕೆಲವರು ಮಾತ್ರ ಇಂಟರ್​ ನ್ಯಾಷನಲ್​​ ಕ್ರಿಕೆಟಿಗರು. ಉಳಿದ ಎಲ್ಲರೂ ದೇಶಿಯ ಕ್ರಿಕೆಟಿಗರು. ಅರ್ಧಕ್ಕೆ ಅರ್ಧದಷ್ಟು ಜನರಿಗೆ ಇಂಗ್ಲೀಷ್​ ಅರ್ಥ ಆಗೋದಿಲ್ಲ. ದೇಶಿಯ ಕ್ರಿಕೆಟಿಗರು ಹೇಗೆ ವಿದೇಶಿ ಆಟಗಾರರೊಂದಿಗೆ ಸಮಯ ಕಳೆಯಲು ಸಾಧ್ಯ? ಸ್ಟಾಫ್​ನಲ್ಲಾದ್ರೂ ಇಂಡಿಯನ್​ ಕೋಚ್​​ ಇದ್ದಾರಾ? ಎಂದಿದ್ದಾರೆ. ಕನಿಷ್ಠ ಆಟಗಾರರು ನಂಬುವ ಯಾರಾದರೂ ಒಬ್ಬರು ಇರಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು