News Karnataka Kannada
Saturday, April 27 2024
ಬೆಂಗಳೂರು

ನಾಳೆ ಬೆಂಗಳೂರು – ಮೈಸೂರು ರಸ್ತೆ ತಡೆ ಇಲ್ಲ, ಕೇವಲ ಪ್ರತಿಭಟನೆ: ಸಿಂಹ

Pratap Simha clarifies on use of lazy sidda word
Photo Credit : News Kannada

ಬೆಂಗಳೂರು: ತಮಿಳುನಾಡಿಗೆ ಕೆಆರ್‌ ಎಸ್‌ ಡ್ಯಾಂನಿಂದ ನೀರು ಬಿಡುಗಡೆ ಮಾಡುತ್ತಿರುವ ವಿಚಾರವನ್ನು ವಿರೋಧಿಸಿ ನಾಳೆ (ಆಗಸ್ಟ್‌ 21)ರಂದು ಬಿಜೆಪಿ ಬೆಂಗಳೂರು – ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಉದ್ದೇಶಿಸಿತ್ತು.

ಆದರೆ ಇದೀಗ ಹೆದ್ದಾರಿ ತಡೆ ಬದಲಿಗೆ ಮಂಡ್ಯದ ಸಂಜಯ್‌ ಸರ್ಕಲ್‌ ನಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಬೆಂಗಳೂರು ಮೈಸೂರು ಹೆದ್ದಾರಿ ತಡೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದು, ಇದೇ ಕಾರಣದಿಂದ ಇಂಡುವಾಳದಿಂದ ಸಂಜಯ್‌ ವೃತ್ತಕ್ಕೆ ಪ್ರತಿಭಟನೆ ಸ್ಥಳ ಸ್ಥಳಾಂತರವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು