News Karnataka Kannada
Sunday, May 05 2024
ಬೆಂಗಳೂರು

ಜಾತ್ರೆಯಲ್ಲಿ ಉರುಳಿ ಬಿದ್ದ 120 ಅಡಿ ಎತ್ತರದ ತೇರು

ಜಾತ್ರೆಯ ವೇಳೆ ಬೃಹತ್​ ಗಾತ್ರದ ತೇರು ಕುಸಿದ ಬಿದ್ದ ಘಟನೆ ಕಮ್ಮಸಂದ್ರ ಬಳಿಯ ಹೈಪರ್​ ಮಾರ್ಕೆಟ್​ ಬಳಿ ನಡೆದಿದೆ. ಹುಸ್ಕೂರು ಮದ್ದುರಮ್ಮ ಜಾತ್ರೆಯಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್‌ ಯಾವುದೇ ಸಾವು ನೋವು ಸಂಭವಿಸಿಲ್ಲ
Photo Credit : NewsKarnataka

ಬೆಂಗಳೂರು:  ಜಾತ್ರೆಯ ವೇಳೆ ಬೃಹತ್​ ಗಾತ್ರದ ತೇರು ಕುಸಿದ ಬಿದ್ದ ಘಟನೆ  ಆನೆಕಲ್‌ ಸಮೀಪ ಕಮ್ಮಸಂದ್ರ ಬಳಿಯ ಹೈಪರ್​ ಮಾರ್ಕೆಟ್​ ಬಳಿ ನಡೆದಿದೆ. ಹುಸ್ಕೂರು ಮದ್ದುರಮ್ಮ ಜಾತ್ರೆಯಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್‌ ಯಾವುದೇ ಸಾವು ನೋವು ಸಂಭವಿಸಿಲ್ಲ.

ಸುಮಾರು 120 ಅಡಿ ಎತ್ತರದ ತೇರು ಇದಾಗಿದ್ದು, ಎತ್ತುಗಳು ಮತ್ತು ಟ್ರಾಕ್ಟರ್​ಗಳ ನೆರವಿನಿಂದ ಎಳೆದು ತರಲಾಗುತ್ತಿತ್ತ.ತೇರು ಹಿಲಲಿಗೆ ಗ್ರಾಮದಿಂದ ಹುಸ್ಕೂರಿಗೆ ಬರುತ್ತಿತ್ತು. ಕಮ್ಮಸಂದ್ರದ ಹೈಪರ್ ಮಾರ್ಕೆಟ್ ತಿರುವಿ ಬಳಿ ಬಂದಂತೆ ನಿಯಂತ್ರಣ ತಪ್ಪಿ ತೇರು ಎಡಕ್ಕೆ ಉರುಳಿಬಿದ್ದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು