News Karnataka Kannada
Thursday, May 02 2024
ಬೆಂಗಳೂರು ನಗರ

ಬೆಂಗಳೂರು: ಕೇಂದ್ರ ಗೃಹಮಂತ್ರಿ ಪದಕಕ್ಕೆ ಕರ್ನಾಟಕದ ಆರು ಪೊಲೀಸ್ ಅಧಿಕಾರಿಗಳ ಆಯ್ಕೆ

Murder accused allowed to stay in lodge with lover, case filed against cops
Photo Credit : News Kannada

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಉತ್ತಮ ತನಿಖಾ ಕೌಶಲ್ಯಕ್ಕಾಗಿ ಕೇಂದ್ರ ಗೃಹಮಂತ್ರಿ ಪದಕಕ್ಕೆ ಕರ್ನಾಟಕದ ಆರು ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ.

2022ನೇ ಸಾಲಿನ ಪದಕಕ್ಕೆ ದೇಶಾದ್ಯಂತ ಸಿವಿಲ್ ಪೊಲೀಸ್, ಸಿಬಿಐ, ಎನ್.ಸಿ.ಬಿ ಸೇರಿದಂತೆ 151 ಅಧಿಕಾರಿಗಳು ಈ ಮನ್ನಣೆಗೆ ಪಾತ್ರರಾಗಿದ್ದಾರೆ.

ಕರ್ನಾಟಕದಿಂದ ಲೋಕಾಯುಕ್ತ ಎಸ್.ಪಿಯಾಗಿರುವ ಕೆ.ಲಕ್ಷ್ಮಿ ಗಣೇಶ್, ಹುಬ್ಬಳ್ಳಿಯ ಹೆಸ್ಕಾಂ ಎಸ್.ಪಿ ಶಂಕರ್.ಕೆ.ಮರಿಹಾಳ್, ರಾಯಚೂರಿನ ಸಿಂಧನೂರು ಉಪ ವಿಭಾಗದ ಡಿವೈಎಸ್ಪಿ ವೆಂಕಟಪ್ಪ ನಾಯ್ಕ, ಕರ್ನಾಟಕ ಲೋಕಾಯುಕ್ತ ಎಸ್.ಪಿ ಎಂ.ಆರ್.ಗೌತಮ್, ಸಿಐಡಿ, ಕಲಬುರಗಿ ಘಟಕದ ಎಸ್.ಪಿ ಶಂಕರೇಗೌಡ ಪಾಟೀಲ್ ಹಾಗೂ ದಾವಣಗೆರೆಯ ಬಸವನಗರ ಠಾಣೆಯ ಇನ್​ಸ್ಪೆಕ್ಟರ್ ಎಚ್.ಗುರುಬಸವರಾಜ್ ಅವರಿಗೆ ಗೌರವ ದೊರೆತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು