News Karnataka Kannada
Wednesday, May 15 2024
ಬೆಂಗಳೂರು ನಗರ

ರಾಜ್ಯದ 130 ತಾಲೂಕುಗಳು ಪ್ರವಾಹ ಪೀಡಿತವೆಂದು ಸರ್ಕಾರದ ಘೋಷಣೆ

Photo Credit :

ರಾಜ್ಯದ 130 ತಾಲೂಕುಗಳು ಪ್ರವಾಹ ಪೀಡಿತವೆಂದು ಸರ್ಕಾರದ ಘೋಷಣೆ

ಬೆಂಗಳೂರು: ರಾಜ್ಯ ಸರ್ಕಾರವು ಸುಮಾರು 23 ಜಿಲ್ಲೆಗಳ 130 ತಾಲೂಕುಗಳನ್ನು ಪ್ರವಾಹಪೀಡಿತವೆಂದು ಘೋಷಣೆ ಮಾಡಿದ್ದು, ಈ ತಾಲೂಕುಗಳಿಗೆ ಹೆಚ್ಚುವರಿ ಸಂಪನ್ಮೂಲ ಬಿಡುಗಡೆ ಮಾಡಿದೆ.

ರಾಜ್ಯ ಸರ್ಕಾರ ಕಂದಾಯ ಇಲಾಖೆಯು ಬಿಡುಗಡೆ ಮಾಡಿರುವಂತಹ ಆದೇಶ ಪ್ರಕಾರ ದಕ್ಷಿಣ ಕನ್ನಡದ ಆರು ತಾಲೂಕುಗಳು, ಬೆಳಗಾವಿ 14, ಉತ್ತರ ಕನ್ನಡ 10, ಕಲಬುರಗಿ 9, ಬಾಗಲಕೋಟೆ 9, ಧಾರವಾಡ 7, ಶಿವಮೊಗ್ಗ 7, ಉಡುಪಿ 7, ಚಿಕ್ಕಮಗಳೂರು 6, ಹಾವೇರಿ 6, ಬಳ್ಳಾರಿ 6, ರಾಯಚೂರು 5, ಬೀದರ್ 5, ಹಾಸನ 5, ಮೈಸೂರು 4, ವಿಜಯಪುರ 4, ಗದಗ 4, ಕೊಡಗು, ಕೊಪ್ಪ ಮತ್ತು ದಾವಣಗೆರೆಯ ತಲಾ ಮೂರು ಮತ್ತು ಚಾಮರಾಜಪೇಟೆ, ಮಂಡ್ಯದ ತಲಾ ಒಂದು ತಾಲೂಕುಗಳನ್ನು ಪ್ರವಾಹಪೀಡಿತ ಎಂದು ಘೋಷಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು