News Karnataka Kannada
Thursday, May 02 2024
ಬೆಂಗಳೂರು ನಗರ

ಯುಪಿಎಸ್ ಸಿಯಲ್ಲಿ ರಾಹುಲ್ ಶರಣಪ್ಪ ಸಂಕನೂರು ರಾಜ್ಯಕ್ಕೆ ಮೊದಲ ಸ್ಥಾನ

Photo Credit :

ಯುಪಿಎಸ್ ಸಿಯಲ್ಲಿ ರಾಹುಲ್ ಶರಣಪ್ಪ ಸಂಕನೂರು ರಾಜ್ಯಕ್ಕೆ ಮೊದಲ ಸ್ಥಾನ

ಬೆಂಗಳೂರು: ಕೇಂದ್ರ ನಾಗರಿಕ ಸೇವಾ ಆಯೋಗ(ಯುಪಿಎಸ್ ಸಿ) ಪರೀಕ್ಷೆಯಲ್ಲಿ ರಾಜ್ಯಕ್ಕೆ ರಾಹುಲ್ ಶರಣಪ್ಪ ಸಂಕನೂರು ಮೊದಲಿಗರಾಗಿದ್ದಾರೆ.

ರಾಜ್ಯದ ಸುಮಾರು 24 ಮಂದಿ ಅಭ್ಯರ್ಥಿಗಳು ಈ ಸಾಲಿಗೆ ರಾಜ್ಯದಿಂದ ಉತ್ತೀರ್ಣರಾಗಿದ್ದಾರೆ. ರಾಹುಲ್ ಶರಣಪ್ಪ ಅವರು ದೇಶಕ್ಕೆ 17ನೇ ಸ್ಥಾನ ಪಡೆದಿದ್ದಾರೆ.

ಯುಪಿಎಸ್ ಸಿಯಲ್ಲಿ ಮುಂಬಯಿ ಐಐಟಿಯ ಬಿಟೆಕ್ ಪದವೀಧರ ಕನಿಷ್ಕ್ ಕಟಾರಿಯಾ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಐದನೇ ಸ್ಥಾನ ಪಡೆದಿರುವ ಸೃಷ್ಟಿ ಜಯಂತ್ ದೇಶ್ ಮುಖ್ ಅವರು ಮಹಿಳೆಯರಲ್ಲಿ ದೇಶಕ್ಕೆ ಮೊದಲ ಸ್ಥಾನ ಪಡೆದಿರುವರು. 

ದೇಶದಲ್ಲಿ ಸುಮಾರು ಐದು ಲಕ್ಷ ಅಭ್ಯರ್ಥಿಗಳು ಪ್ರಿಲಿಮಿನರಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 10.648 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ತೇರ್ಗಡೆಯಾಗಿದ್ದರು. ಇದರಲ್ಲಿ ಅಂತಿಮವಾಗಿ 759 ಮಂದಿ ಜನ ಕೇಂದ್ರ ನಾಗರಿಕ ಸೇವೆಗೆ ನೇಮಕವಾಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು