ಬೆಂಗಳೂರು : ಮಠಗಳಿಗೆ ಬರುವ ಅನುದಾನದಲ್ಲೂ ಕಮಿಷನ್ ಕೇಳುತ್ತಾರೆಂದು ಬಾಲೇ ಹೊಸೂರು ಮಠದ ದಿಂಗಾಲೇಶ್ವರ ಶ್ರೀಗಳ ಆರೋಪ ವಿಚಾರವಾಗಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ ‘ ಬಿಜೆಪಿಯವರ ಎದೆ ಸೀಳಿದ್ರೆ ಕ-ಮಿ-ಷ-ನ್ ಎಂಬ ನಾಲ್ಕೇ ಅಕ್ಷರ ‘ ಸಿಗುತ್ತದೆ ಎಂದು ಬಿಜೆಪಿಯವ್ರು ಲೂಟಿ ಧರ್ಮದ ಪರಿಪಾಲಕರು ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯವರ ಎದೆ ಸೀಳಿದರೆ ಸಿಗುವುದು ನಾಲ್ಕೇ ಅಕ್ಷರ – ಕ ಮಿ ಷ ನ್! ಬಾಯಲ್ಲಿ ಹಿಂದೂ ಧರ್ಮ ಎನ್ನುವ ಬಿಜೆಪಿಯವರು ಅಸಲಿಗೆ ‘ಲೂಟಿ ಧರ್ಮ’ದ ಪರಿಪಾಲಕರು. ಮಠಗಳ ಅನುದಾನದಲ್ಲೂ ಕಮಿಷನ್ ಕಡ್ಡಾಯಗೊಳಿಸಿದ್ದಾರೆ. ಸ್ವಾಮಿಗಳ ಈ ಗಂಭೀರ ಆರೋಪಕ್ಕೆ ಉತ್ತರ ಕೊಡುತ್ತಾರಾ ಅಥವಾ ಅವರಿಗೂ ‘ಹಿಂದೂ ವಿರೋಧಿ’ ಪಟ್ಟ ಕಟ್ಟುತ್ತಾರಾ ನೋಡಬೇಕು ಎಂದು ಟ್ಟಿಟ್ಟರ್ನಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡುವ ಮೂಲಕ ಸ್ವಾಮೀಜಿಗಳ ಆರೋಪಕ್ಕೆ ಉತ್ರರ ಕೊಡುತ್ತಾರೆ.
ಬಿಜೆಪಿಯವರ ಎದೆ ಸೀಳಿದರೆ ಸಿಗುವುದು ನಾಲ್ಕೇ ಅಕ್ಷರ – ಕ ಮಿ ಷ ನ್!
ಬಾಯಲ್ಲಿ ಹಿಂದೂ ಧರ್ಮ ಎನ್ನುವ ಬಿಜೆಪಿಯವರು ಅಸಲಿಗೆ ‘ಲೂಟಿ ಧರ್ಮ’ದ ಪರಿಪಾಲಕರು.
ಎಲ್ಲಾ ಪೂರೈಸಿ, ಮಠಗಳ ಅನುದಾನದಲ್ಲೂ ಕಮಿಷನ್ ಕಡ್ಡಾಯಗೊಳಿಸಿದ್ದಾರೆ.
ಸ್ವಾಮಿಗಳ ಈ ಗಂಭೀರ ಆರೋಪಕ್ಕೆ ಉತ್ತರ ಕೊಡುತ್ತಾರಾ ಅಥವಾ ಅವರಿಗೂ ‘ಹಿಂದೂ ವಿರೋಧಿ’ ಪಟ್ಟ ಕಟ್ಟುತ್ತಾರಾ ನೋಡಬೇಕು pic.twitter.com/3I9EGZzfYY
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) April 18, 2022