News Karnataka Kannada
Friday, May 03 2024
ಬೆಂಗಳೂರು ನಗರ

ಬಿಜೆಪಿಯವರ ಎದೆ ಸೀಳಿದ್ರೆ ಕಮಿಷನ್‌ ಎಂಬ ನಾಲ್ಕೇ ಅಕ್ಷರ ಸಿಗುತ್ತದೆ; ಪ್ರಿಯಾಂಕ್‌ ಖರ್ಗೆ

Photo Credit :

ಬೆಂಗಳೂರು : ಮಠಗಳಿಗೆ ಬರುವ ಅನುದಾನದಲ್ಲೂ ಕಮಿಷನ್‌ ಕೇಳುತ್ತಾರೆಂದು ಬಾಲೇ ಹೊಸೂರು ಮಠದ ದಿಂಗಾಲೇಶ್ವರ ಶ್ರೀಗಳ ಆರೋಪ ವಿಚಾರವಾಗಿ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಮಾತನಾಡಿ ‘ ಬಿಜೆಪಿಯವರ ಎದೆ ಸೀಳಿದ್ರೆ ಕ-ಮಿ-ಷ-ನ್‌ ಎಂಬ ನಾಲ್ಕೇ ಅಕ್ಷರ ‘ ಸಿಗುತ್ತದೆ ಎಂದು ಬಿಜೆಪಿಯವ್ರು ಲೂಟಿ ಧರ್ಮದ ಪರಿಪಾಲಕರು ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿಯವರ ಎದೆ ಸೀಳಿದರೆ ಸಿಗುವುದು ನಾಲ್ಕೇ ಅಕ್ಷರ – ಕ ಮಿ ಷ ನ್! ಬಾಯಲ್ಲಿ ಹಿಂದೂ ಧರ್ಮ ಎನ್ನುವ ಬಿಜೆಪಿಯವರು ಅಸಲಿಗೆ ‘ಲೂಟಿ ಧರ್ಮ’ದ ಪರಿಪಾಲಕರು. ಮಠಗಳ ಅನುದಾನದಲ್ಲೂ ಕಮಿಷನ್ ಕಡ್ಡಾಯಗೊಳಿಸಿದ್ದಾರೆ. ಸ್ವಾಮಿಗಳ ಈ ಗಂಭೀರ ಆರೋಪಕ್ಕೆ ಉತ್ತರ ಕೊಡುತ್ತಾರಾ ಅಥವಾ ಅವರಿಗೂ ‘ಹಿಂದೂ ವಿರೋಧಿ’ ಪಟ್ಟ ಕಟ್ಟುತ್ತಾರಾ ನೋಡಬೇಕು ಎಂದು ಟ್ಟಿಟ್ಟರ್‌ನಲ್ಲಿ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಟ್ವೀಟ್‌ ಮಾಡುವ ಮೂಲಕ ಸ್ವಾಮೀಜಿಗಳ ಆರೋಪಕ್ಕೆ ಉತ್ರರ ಕೊಡುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು