News Karnataka Kannada
Sunday, May 12 2024
ಬೆಂಗಳೂರು ನಗರ

ಡಾ. ಸುಧಾಕರ್ ಗೆ ಹೈದರಾಬಾದ್ ನಗರಪಾಲಿಕೆ ಚುನಾವಣೆ ಉಸ್ತಾವಾರಿ

Photo Credit :

ಡಾ. ಸುಧಾಕರ್ ಗೆ ಹೈದರಾಬಾದ್ ನಗರಪಾಲಿಕೆ ಚುನಾವಣೆ ಉಸ್ತಾವಾರಿ

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದುಕೊಂಡಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ) ಈಗ ಹೈದರಾಬಾದ್ ಮಹಾನಗರ ಪಾಲಿಕೆ(ಜಿಎಚ್ ಎಂಸಿ)ಯತ್ತ ದೃಷ್ಟಿಯನ್ನಿಟ್ಟಿದೆ.

ಜಿಎಚ್ ಎಂಸಿಯ ಚುನಾವಣೆಗೆ ರಾಜ್ಯದಿಂದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮತ್ತು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ಇವರಿಬ್ಬರಿಗೆ ತೆಲುಗಿನ ಮೇಲೆ ಉತ್ತಮ ಹಿಡಿತ ಇರುವ ಕಾರಣದಿಂದಾಗಿ ಈ ಆಯ್ಕೆ ಮಾಡಲಾಗಿದೆ.

ತೆಲಂಗಾಣ ಚುನಾವಣಾ ಆಯೋಗವು ಇದುವರೆಗೆ ದಿನಾಂಕ ಪ್ರಕಟಿಸಿಲ್ಲ. 2021 ಫೆ.10ರ ತನಕ ಜಿಎಚ್ ಎಂಸಿ ಅವಧಿಯು ಪೂರ್ಣಗೊಳ್ಳಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು