News Karnataka Kannada
Monday, May 06 2024
ವಿಜಯಪುರ

ವಿಜಯಪುರ: ಫೇಸ್ ಬುಕ್ ಪ್ರೀತಿ, ಯುವಕನಿಗೆ 39 ಲಕ್ಷ ರೂ. ವಂಚಿಸಿದ ಗೃಹಿಣಿ

Puttur: This is the story of losing crores of rupees by betting on behalf of the BJP.
Photo Credit : Freepik

ವಿಜಯಪುರ: ಜಿಲ್ಲೆಯ ಯುವಕನೊಬ್ಬನಿಗೆ ವಂಚನೆ ಮಾಡಲಾಗಿದ್ದು, ಫೇಸ್ ಬುಕ್ ನಲ್ಲಿ ಪರಿಚಯವಾದ ಬಳಿಕ ಮದುವೆಯಾಗುವ ನೆಪದಲ್ಲಿ ಆನ್ ಲೈನ್ ನಲ್ಲಿ 39 ಲಕ್ಷ ರೂ. ವಂಚನೆ ಮಾಡಿದ್ದ ಹಾಸನ ಜಿಲ್ಲೆಯ ಗೃಹಿಣಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ದಾಸರಹಳ್ಳಿ ಮೂಲದ ಕೆ.ಆರ್.ಮಂಜುಳಾ ಸ್ವಾಮಿ ಬಂಧಿತ ಗೃಹಿಣಿ. ಪ್ರಕರಣದ ಇನ್ನೋರ್ವ ಆರೋಪಿ ಸ್ವಾಮಿ ಬಸವರಾಜ್ ಎಂಬಾತ ತನ್ನ ಪತ್ನಿಗೆ ವಂಚನೆಗೆ ಸಹಕರಿಸಿದ್ದ.

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬಾಗಲೂರು ಗ್ರಾಮದ ಪರಮೇಶ್ವರ ನಾನಾಗೌಡ ಹಿಪ್ಪರಗಿ ಎಂಬಾತ ಗೃಹಿಣಿಯಿಂದ ವಂಚನೆಗೊಳಗಾದ ವ್ಯಕ್ತಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು