ಕುಂದಗೋಳ : ಕರ್ನಾಟಕ ರಾಜ್ಯ ಬಿಜೆಪಿ ಸಹಯೋಗದಲ್ಲಿ ಕುಂದಗೋಳ ಮತಕ್ಷೇತ್ರದಿಂದ 34 ಜನರು ಅಯೋಧ್ಯಾ ಯಾತ್ರಿಗಳು ರಾಮಚಂದ್ರನ ದರ್ಶನಕ್ಕೆ ಅಯೋಧ್ಯೆಗೆ ತೆರಳುತ್ತಿದರು. ಶಾಸಕರಾದ ಎಮ್ ಆರ್ ಪಾಟೀಲ್ ಅವರನ್ನು ಬೀಳ್ಕೊಟ್ಟರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಷ.ಬ್ರ ಶಿಥಿಕಂಠೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಯಾತ್ರಾತ್ರಿಗಳಿಗೆ ಪ್ರಯಾಣ ಸುಖಕರವಾಗಿರಲೇಂದು ಹಾರೈಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣದ ಹಿರಿಯರು, ಪಟ್ಟಣ ಪಂಚಾಯತಿ ಸದಸ್ಯರು, ಕುಂದುಗೊಳ ಮಂಡಲದ ಅಧ್ಯಕ್ಷರು ಮತ್ತು ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.