ರಾಣೇಬೆನ್ನೂರು: ತಾಲ್ಲೂಕಿನ ಮಾಗೋಡ ಗ್ರಾಮದವರಾದ ಕು: ಶ್ವೇತಾ ಮಾಗೋಡರವರು ರಾಣೇಬೆನ್ನೂರಿನ, ಜಿ. ಎಂ. ಮಹಿಳಾ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿನಿ ಇವರು ಶೃಂಗಾರ ಕಾವ್ಯ ಪ್ರಕಾಶನ ಹಮ್ಮಿಕೊಂಡಿರುವ ಪುಸ್ತಕ ಜೋಳಿಗಿಗೆ ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಸದುಪಯೋಗ ವಾಗುವಂತಹ ಪುಸ್ತಕ ಜೋಳಿಗಿಗೆ ಪುಸ್ತಕಗಳನ್ನು ನೀಡಿದ್ದಾರೆ. ಇವರ ಪುಸ್ತಕ ನೀಡುವ ಕಾರ್ಯ ಹೀಗೆ ಇರಲೇಂದು ಪ್ರಕಾಶನ ಸಂಸ್ಥೆಯು ಸರ್ವ ಸದಸ್ಯರ ಪರವಾಗಿ ತುಂಬಾ ಹೃದಯ ಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತದೆಂದು ಸಂಸ್ಥೆಯ, ಅಧ್ಯಕ್ಷರಾದ ಬಸವರಾಜ ಬಾಗೇವಾಡಿಮಠರವರು ತಿಳಿಸಿದ್ದಾರ.
ಪುಸ್ತಕ ಜೋಳಿಗಿಗೆ ಪುಸ್ತಕ ನೀಡಿದ ವಿದ್ಯಾರ್ಥಿನಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.