News Karnataka Kannada
Sunday, April 28 2024
ಗದಗ

ಮೃತ ಯುವಕರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಯಶ್

Yash meets family members of deceased youths, consoles them
Photo Credit : News Kannada

ಗದಗ: ಬ್ಯಾನರ್ ಅಳವಡಿಸುವಾಗ ಮೂವರು ಫ್ಯಾನ್ಸ್ ವಿದ್ಯುತ್ ಸ್ಪರ್ಶಿಸಿ ​ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ನಟ ಯಶ್ ಅವರು ಗದಗದ ಸೂರಣಗಿ ಗ್ರಾಮಕ್ಕೆ ತಲುಪಿದ್ದಾರೆ.

ಯಶ್ ಅವರು ಲಕ್ಷ್ಮೇಶ್ವರ ತಾಲೂಕಿನ ಐಬಿಯಲ್ಲಿ ಎಸ್​​ಪಿ ನಾಮೇಗೌಡರ ಜೊತೆ ಕುಳಿತು ಕೆಲ ಸಮಯ ಚರ್ಚೆ ನಡೆಸಿ, ಘಟನೆ ಬಗ್ಗೆ ಎಲ್ಲ ವಿವರವನ್ನು ಎಸ್​ಪಿಅವರಿಂದ ಯಶ್​ ತಿಳಿದುಕೊಂಡಿದ್ದಾರೆ.  ಬಳಿಕ ನೇರ ಗ್ರಾಮಕ್ಕೆ ಎಸ್​​​ಪಿಯವರ ಕಾರಿನಲ್ಲೇ ಬಂದಿದ್ದಾರೆ.

ಈ ವೇಳೆ ಮೃತ ಯುವಕರ ಕುಟುಂಬಸ್ಥರನ್ನು ಭೇಟಿ ಮಾಡಿ ಯಶ್ ಅವರು ಸಾಂತ್ವನ ಹೇಳಿದ್ದಾರೆ.ಯಶ್ ಬರುತ್ತಿರುವ ಸುದ್ದಿ ಕೇಳಿ ಸಾಕಷ್ಟು ಜನರು ಮೊದಲೇ ಆಗಮಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು