News Karnataka Kannada
Monday, May 06 2024
ಹುಬ್ಬಳ್ಳಿ-ಧಾರವಾಡ

ದುಷ್ಚಟಗಳಿಂದ ದೂರವಿರಲು ಶಾಲಾ ಮಕ್ಕಳಿಂದ ವಿಶೇಷ ಜಾಗೃತಿ ರ‍್ಯಾಲಿ

Special awareness rally by school children to stay away from evil practices
Photo Credit : News Kannada

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಯುವಕರು ದುಷ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೆವೆಂತ್ ಡೆ ಅಡ್ವೆಂಟಿಸ್ಟ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ವತಿಯಿಂದ, ನಗರದ ಪ್ರಮುಖ ರಸ್ತೆಗಳಲ್ಲಿ ಶಾಲಾ ಮಕ್ಕಳು ರ‍್ಯಾಲಿ ನಡೆಸಿದರು.

ತಂಬಾಕು ಮುಕ್ತ, ಮದ್ಯಸೇವೆನೆ, ಗಾಂಜಾ, ಡ್ರಗ್ಸ್‌ ನಂತಹ ಮಾರಕ ಚಟಗಳಿಂದ ದೂರವಿರಿ ಆರೋಗ್ಯ ಕಾಪಾಡಿಕೊಳ್ಳಿ ಎಂದು, ಈ ಶಾಲೆಯ ಮಕ್ಕಳು ಕೇಶ್ವಾಪುರ ಸರ್ಕಲ್, ದೇಶಪಾಂಡೆ ನಗರ, ಕುಸಗಲ್ ರೋಡ್ ಸೇರಿದಂತೆ ನಗರದ ಮುಖ್ಯ ರಸ್ತೆಗಳಲ್ಲಿ ಜಾಗೃತಿ ರ‍್ಯಾಲಿ ಮಾಡಿದರು. ಇದಕ್ಕೆ ಕೇಶ್ವಾಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಾನೆನಳ್ಳಿ ಚಾಲನೆ ನೀಡಿದ್ದು, ಪೊಲೀಸರು ಕೂಡ ಈ ಜಾಗೃತಿ ರ‍್ಯಾಲಿಗೆ ಸಾಥ್ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು