News Karnataka Kannada
Monday, April 29 2024
ಹುಬ್ಬಳ್ಳಿ-ಧಾರವಾಡ

ನವಲಗುಂದ: ಶಾಸಕ ಕೋನರೆಡ್ಡಿಗೆ ಬೆಳ್ಳಿ ಕೀರಿಟ ತೊಡಿಸಿ ಸನ್ಮಾನ ಮಾಡಿದ ಮುಸ್ಲಿಂ ಸಮುದಾಯ

The Muslim community honoured Konareddy by presenting him with a silver crown
Photo Credit : News Kannada

ನವಲಗುಂದ: ನವಲಗುಂದ ವಿಧಾನಸಭಾ ಕ್ಷೇತ್ರದ ಮುಸ್ಲಿಂ ಸಮಾಜದ ವತಿಯಿಂದ ನವಲಗುಂದ ಮತಕ್ಷೇತ್ರದ ನೂತನ ಶಾಸಕರಾದ ಎನ್.ಹೆಚ್ ಕೋನರಡ್ಡಿ ಅವರಿಗೆ ಬೆಳ್ಳಿ ಕೀರಿಟ ನೀಡುವುದರ ಮೂಲಕ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಗುರುಗಳಾದ ಸೈಯ್ಯದ ಅಮಾನುಲ್ಲಾ ಖಾಜಿ, ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿನೋದ ಅಸೂಟಿ, ಪದ್ಮಶ್ರೀ ರಾಷ್ಟ್ರ ಪ್ರಶಸ್ತಿ ವಿಜೇತರಾದ ಅಬ್ದುಲ್ ಖಾದರ್, ನಡಕಟ್ಟಿನ ಸಿರಾಜ ಅಹಮ್ಮಯ, ಕುಡ್ಡಿವಾಲೆ ನವಲಗುಂದ ಪುರಸಭೆ ಅಧ್ಯಕ್ಷರಾದ ಮೋದಿನಸಾಬ ಶಿರೂರ, ಅಣ್ಣಿಗೇರಿ ಪುರಸಭೆ ಅಧ್ಯಕ್ಷರಾದ ರಜೀಯಾಬೇಗಂ ರೊಕ್ಕದಕೊಟ್ಟಿ, ಬಾಬಾಜಾನ ಮುಲ್ಲಾ, ಉಸ್ಮಾನ ಬಬರ್ಚಿ, ಶೈಪುದ್ದಿನ ಅವರಾಧಿ, ಹಟೇಲ ರಾಮದುರ್ಗ, ದಾವಲಸಾಬ ಮಸೂತಿ ರಿಯಾಜಾಅಹ್ಮದ ಪೀರಜಾದೆ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು