ನವಲಗುಂದ: ಯಾವುದೇ ಜಾತಿ ಭೇದ ವಿಲ್ಲದೆ ಭಕ್ತರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಈ ದೇವರ ಅಡಿ ಪರಿಹಾರಕ್ಕೆ ಅಡ್ಡ ಬಿದ್ದು ಶರಣು ಎನ್ನುತ್ತಾರೆ. ಆದರೆ ಇಲ್ಲಿ ಯಾವುದೇ ಜಾತಿ ಬೇದ ವಿಲ್ಲಾ. ಈ ಹಳ್ಳದಲ್ಲಿ ಸ್ನಾನ ಮಾಡಿದರೆ ಸಾಕು ಎಲ್ಲ ಚರ್ಮ ರೋಗ ವಾಸಿ ಆಗುತ್ತದೆ ಎಂದು ಪ್ರತೀತಿ. ಅದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.
ಹೌದು, ಅತೀ ಪ್ರಸಿದ್ಧ ಯನ್ನು ಹೊಂದಿರು ಜಾತ್ರೆ ಅಂದ್ರೆ ಅದು ಯಮನೂರ್ ಚಾಂಗ್ ದೇವರ ಚಾತ್ರೆ. ಹಿಂದೂ ಮುಸ್ಲಿಂ ಭಾವೈಕ್ಯ ಕ್ಷೇತ್ರವಾದ ಯಮನೂರ್ ಇಲ್ಲಿ ನೆಲೆಸಿರುವ ಚಾಂಗ್ ದೇವರ ಇತಿಹಾಸ ಆಸಕ್ತಿ ಮೂಡಿಸುವಂತಹದು ಆಗಿದೆ. ಈ ಕ್ಷೇತ್ರದ ಆರಾಧ್ಯ ದೈವ , ಮಹಾರಾಷ್ಟ್ರದ ಸಂತ ಪರಂಪರೆಯ ಮಹಾ ತಪಸ್ವಿ ಮಹಾರಾಜರು 1400 ವರ್ಷಗಳ ಕಾಲ ಬದುಕಿದ್ದರು ಎಂಬ ನಂಬಿಕೆ ಇದೆ. ಆಗ ವಿಠೋಬಾ ದೇವರು ಕನಸಿನಲ್ಲಿ ಬಂದು ಕಾಲ ಹರಣಕ್ಕೆ ಯಾಕೆ ಮಾರು ಹೋಗಿದ್ದಿಯಾ ಎಂದು ಕೇಳಿ ಸಂದೇಶ ನೀಡಿದ್ದರಂತೆ , ಆಗ ಸಂತ ದೇವರ ದೀಕ್ಷೆ ಪಡೆದು ಧರ್ಮ ಪರಿಪಾಲನೆಗೆ ಮುಂದಾಗಿದ್ದರು ಎಂಬ ಪ್ರತೀತಿ ಇದೆ.
ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ತಮ್ಮ ರೋಗಗಳ ನಿವಾರಣೆಗೆ ಈ ಯಮನೂರ್ ಹಳ್ಳಕ್ಕೆ ಬಂದು ಸ್ನಾನವನ್ನು ಮಾಡಿ ರೋಗಕ್ಕೆ ಕಡಿವಾಣ ಹಾಕಲು ಮುಂದಾಗುತ್ತಾರೆ. ಹರಿಕೆ ಕಟ್ಟಿಕೊಂಡ ಹೋದ ಭಕ್ತರು ಈ ಚಾತ್ರೆಯ ಸಂಧರ್ಭದಲ್ಲಿ ಬಂದು ತಮ್ಮ ಹರಿಕೆಯನ್ನು ತಿರಿಸಿಕೊಂಡು ಹೋಗುತ್ತಾರೆ. ಈ ಯಮನೂರ್ ಚಾತ್ರೆಗೆ ಭಕ್ತರು ದಂಡು ಹರಿದು ಬರಿತ್ತೀದೆ.
ಹಿಂದೂಗಳ ಪವಿತ್ರ ಯಾತ್ರೆ ಆಗಿರುವ ಚಾರ್ ಧಾಮ್ ಯಾತ್ರೆ ಇಂದಿನಿಂದ ಆರಂಭವಾಗಲಿದೆ. ಕೇದಾರನಾಥ ಮತ್ತು ಯಮುನೋತ್ರಿ ದೇವಾಲಯಗಳು ಬೆಳಿಗ್ಗೆ 7…
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರು ನಿನ್ನೆ ಜಾಮೀನು ಸಿಗದ ಹಿನ್ನೆಲೆಯಲ್ಲಿ,…
ನೀರಿನ ಟ್ಯಾಂಕ್ನಲ್ಲಿ ಬಿದ್ದು ಮೂವರು ಎಂಜಿನಿಯರ್ಗಳು ಸಾವಿಗೀಡಾದ ಘಟನೆ ಬಳ್ಳಾರಿ ಜಿಲ್ಲೆಯ ಜಿಂದಾಲ್ನ ಎಚ್ಎಸ್ಎಂ ಪ್ಲಾಂಟ್ನಲ್ಲಿ ನಡೆದಿದೆ.
ವಿದ್ಯುತ್ ಹೈಟೆನ್ಷನ್ ವೈರ್ ತಾಕಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ 17ನೇ ಆವೃತ್ತಿಯ 58ನೇ ಐಪಿಎಲ್ ಪಂದ್ಯದಲ್ಲಿ ಅಲ್ರೌಂಡ್ ಪ್ರದರ್ಶನದ ಫಲವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು…
ಧರ್ಮ ದಂಗಲ್ ಕಿಡಿ ಮೈಸೂರಿನಲ್ಲಿ ಹೊತ್ತಿಕೊಂಡಿದ್ದು, ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಾಡಿದ ಜಯತು ಜಯತು ಜೈ…