ಹುಬ್ಬಳ್ಳಿ: ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾಕ್ಟರ್ ಡಿ. ವೀರೇಂದ್ರ ಹೆಗ್ಗಡೆ ಜನ್ಮದಿನದ ನಿಮಿತ್ತ ಜೆ ಎಸ್ ಎಸ್ ಶ್ರೀಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್, ಉಣಕಲ್ ಹುಬ್ಬಳ್ಳಿ. ಸಂಸ್ಥೆಯ ಕಾರ್ಯದರ್ಶಿ ಡಾಕ್ಟರ್ ಅಜಿತ್ ಪ್ರಸಾದ್ ರವರು ಹಾಗೂ ಈ ಶಾಲೆಯ ಪ್ರಾಂಶುಪಾಲ ರಜನಿ ಪಾಟೀಲ್ ರವರು ಹಾಗೂ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಪೂಜ್ಯಕಾವಂದರವರಿಗೆ 76ನೇಯ ಹುಟ್ಟು ಹಬ್ಬದ ನಿಮಿತ್ತ ದೀಪ ಬೆಳಗಿಸುವ ಮೂಲಕ 76 ಭಾಷೆಗಳಲ್ಲಿ ಶುಭಾಶಯಗಳಿಂದ ತಿಳಿಸಿದರು.
ವಿಭಿನ್ನವಾಗಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯ ಕೋರಿದ ಮಕ್ಕಳು
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.