ಹುಬ್ಬಳ್ಳಿ: ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಶಿವರಾತ್ರಿ ಸಂಭ್ರಮ ಮೂಡಿದ್ದು, ಸಚಿವ ಪ್ರಲ್ಹಾದ್ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಘದಿಂದ ರಾಮಮಂದಿರ ಮಾದರಿಯಲ್ಲಿ ಶಿವಲಿಂಗನ ನಿರ್ಮಿಸಿದ ದೇಗುಲದಲ್ಲಿ ನೋಡಲು ಭಕ್ತರು ಬರುತ್ತಿದ್ದಾರೆ.
ಇಲ್ಲಿಯ ದೇಶಪಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ಸಾರ್ವಜನಿಕರು ಶಿವಲಿಂಗ ದರ್ಶನ ಮಾಡುತ್ತಿದ್ದಾರೆ. ಕೇಂದ್ರ ರಾಮಮಂದಿರ ಮಾದರಿಯಲ್ಲಿ ದೇಗುಲ ನಿರ್ಮಿಸಿ, ದೇಗುಲದಲ್ಲಿ ಬಾಲರಾಮನ ಪ್ರತಿಷ್ಠಾಪನೆ ನೋಡಲು ಸಾಲುಗಟ್ಟಿ ನಿಂತು ಶಿವಲಿಂಗನ ದರ್ಶನ ಮಾಡುತ್ತಿದ್ದಾರೆ.