ಹುಬ್ಬಳ್ಳಿ: ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಗೆ ಹರಿಪ್ರಸಾದ್ ಬಗ್ಗೆ ಪ್ರಶ್ನೆ ಕೇಳಿದ್ದೇ ತಡ, ನಡುವೆಯೇ ಆಕ್ರೋಶದಿಂದ ಮಾತನಾಡಿದ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಗೋದ್ರಾದಲ್ಲಿ ರಾಮ ಭಕ್ತರನ್ನು ಸುಟ್ಟವರು ಯಾರು? ಗೋದ್ರಾದಲ್ಲಿ ಸುಟ್ಟವರು ಮುಸ್ಲಿಮರು. ಗೋದ್ರಾ ಮಾಡಿದಂತೆ ಮಾತ್ತೇನೆ ಎಂದರೆ ಏನು, ಹಿಂದೂಗಳನ್ನ ಸುಡ್ತೀರಾ ಎಂದು ಹುಬ್ಬಳ್ಳಿಯಲ್ಲಿ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಕಿಡಿ ಹಾಯ್ದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶಾಸಕ ಬೆಲ್ಲದ ಅವರು, ಕಾಂಗ್ರೆಸ್ ನಾಯಕರೇ ನಿಮಗೆ ಕೇವಲ ಮುಸ್ಲಿಮರು ಅಷ್ಟೇ ಮತ
ಇನ್ನು ಹುಬ್ಬಳ್ಳಿ ಕೇಸ್ ಪ್ರಕರಣ, ರೌಡಿ ಶೀಟರ್ ಇದ್ದರೆ ಮೊದಲು ಹಿಡಿಯಬೇಕಿತ್ತು. ಅಶೋಕ್ ಸಿಂಘಾಲ್ ಇದ್ದಾಗಿನ ಕೇಸ್ ಅದು. ನಿಜವಾದ ಕೇಸ್ ಇದ್ದರೆ ಹಿಡಿಯಬೇಕಿತ್ತು ಎಂದರು