News Karnataka Kannada
Tuesday, May 07 2024
ಕರ್ನಾಟಕ

ಹೊಳೆಗೆ ಉರುಳಿ ಬಿದ್ದ ಕಾರು: ಯುವಕ ಸಾವು

Photo Credit :

ಹೊಳೆಗೆ ಉರುಳಿ ಬಿದ್ದ ಕಾರು: ಯುವಕ ಸಾವು

ಕಾಸರಗೋಡು: ನಿಯಂತ್ರಣ ತಪ್ಪಿದ ಕಾರು ಹೊಳೆಗೆ ಉರುಳಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಆದಿತ್ಯವಾರ ಸಂಜೆ  ನೀಲೇಶ್ವರ ಬಳಿ ನಡೆದಿದೆ. ಮೃತಪಟ್ಟವನನ್ನು  ಮುಹಮ್ಮದ್  ಶೆರೂಬ್ ( ೨೨) ಎಂದು ಗುರುತಿಸಲಾಗಿದೆ.

ಮನೆಯಿಂದ  ನೀಲೇಶ್ವರ ಪೇಟೆಗೆ ತೆರಳುತ್ತಿದ್ದಾಗ  ನಿಯಂತ್ರಣ ತಪ್ಪಿದ ಕಾರು  ಹೊಳೆಗೆ ಉರುಳಿ ಬಿದ್ದಿದ್ದು , ಸ್ಥಳೀಯರು , ಪೊಲೀಸರು ಯುವಕನನ್ನು ಮೇಲಕ್ಕೆತ್ತಿದರೂ ಆಗಲೇ ಮೃತಪಟ್ಟಿದ್ದರು . 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು