News Karnataka Kannada
Friday, May 10 2024
ಕರ್ನಾಟಕ

ಕೊಡಗು: ವಲಸೆ ಕಾರ್ಮಿಕರು ಸ್ವಂತ ಊರಿಗೆ ಪ್ರಯಾಣ

Photo Credit :

ಕೊಡಗು: ವಲಸೆ ಕಾರ್ಮಿಕರು ಸ್ವಂತ ಊರಿಗೆ ಪ್ರಯಾಣ

ಮಡಿಕೇರಿ: ತಾಲೂಕಿನ ವಿವಿಧ ಗ್ರಾಮಗಳಿಂದ ಒಟ್ಟು 51 ಜನ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಕಳುಹಿಸಿಕೊಡಲಾಗಿದೆ.

ಕಡಗದಾಳುವಿನಿಂದ 4, ಕೋಣಂಜಗೇರಿ 06, ಬೆಟ್ಟಗೇರಿ 3, ಮೇಕೇರಿ 2 ಮತ್ತು ಮಕ್ಕಂದೂರು 15 ಒಟ್ಟು 30 ಕಾರ್ಮಿಕರನ್ನು ಬಸ್ಸ್ ನಂಬರ್ ಕೆಎ-21 ಎಫ್-0274 ರಲ್ಲಿ ಹಾಗೂ ಮೇಕೇರಿಯಿಂದ 7, ನರಿಯಂದಡ 03, ಪೆರಾಜೆ 1, ಕುಂದಚೇರಿ 6, ಮರಗೋಡು 1, ಬೆಟ್ಟಗೇರಿ 3 ಸೇರಿದಂತೆ ಒಟ್ಟು 21 ಕಾರ್ಮಿಕರನ್ನು ಬಸ್ ನಂಬರ್ ಕೆಎ-21 ಎಫ್-0134 ರಲ್ಲಿ ಜಿಲ್ಲಾಡಳಿತದ ಮೂಲಕ ಉಚಿತವಾಗಿ ಎಲ್ಲಾ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಮಾಸ್ಕ್, ಹ್ಯಾಂಡ್‍ವಾಸ್ ಸೋಪ್ ಮತ್ತು ಸ್ಯಾನಿಟೈಜರ್ ವಿತರಿಸಿ ಅವರವರ ಊರುಗಳಿಗೆ ಕಳಿಸಿಕೊಡಲಾಯಿತು ಎಂದು ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ ಯತ್ನಟ್ಟಿ ಅವರು ತಿಳಿಸಿದ್ದಾರೆ. ಮಡಿಕೇರಿ ತಹಶೀಲ್ದಾರ್ ಪಿ.ಎಸ್.ಮಹೇಶ್, ಸ್ಥಳೀಯ ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಹುಸೇನ್ ಮತ್ತು ಚೆಂಗಪ್ಪ ಇತರರು ಹಾಜರಿದ್ದರು. ಫೋಟೋ :: ಕಾರ್ಮಿಕ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು