News Karnataka Kannada
Sunday, May 12 2024
ಕರ್ನಾಟಕ

ಕೇರಳ ಸರ್ಕಾರ ವಿರುದ್ಧ ಅಹೋರಾತ್ರಿ ಧರಣಿ

Photo Credit :

ಕೇರಳ ಸರ್ಕಾರ ವಿರುದ್ಧ ಅಹೋರಾತ್ರಿ ಧರಣಿ

ಕಾಸರಗೋಡು: ಪ್ರವಾಹ ಸಂತ್ರಸ್ತರ ಪುನರ್ವಸತಿ ಕಲ್ಪಿಸುವಲ್ಲಿ ರಾಜ್ಯ ಸರಕಾರ ವಿಫಲಗೊಂಡಿದೆ, ಲೋಕಸೇವಾ ಆಯೋಗ ಪರೀಕ್ಷಾ ಅವ್ಯವಹಾರ ಸೇರಿದಂತೆ ಕೇರಳ ಸರಕಾರದ ವೈಫಲ್ಯ ಪ್ರತಿಭಟಿಸಿ ಯುಡಿಎಫ್ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ಆರಂಭಗೊಂಡಿದ್ದು, ಮಂಗಳವಾರ ಬೆಳಗ್ಗೆ ಹತ್ತರಿಂದ ಬುಧವಾರ ಬೆಳಗ್ಗೆ ಹತ್ತರ ತನಕ ಧರಣಿ ನಡೆಯಲಿದೆ.

ಧರಣಿಯನ್ನು ಶಾಸಕ ಅಬ್ದುಲ್ ರಹಮಾನ್ ರಂಡತ್ತಾನಿ ಉದ್ಘಾಟಿಸಿದರು. ಶಾಸಕ ಎನ್. ಎ ನೆಲ್ಲಿಕುನ್ನು, ಮುಖಂಡರಾದ ಎಂ. ಸಿ ಖಮರುದ್ದೀನ್, ಹಕೀಮ್ ಕುನ್ನಿಲ್, ಎ. ಗೋವಿಂದನ್ ನಾಯರ್, ಸಿ ಟಿ ಆಹಮ್ಮದಾಲಿ, ಶಾಂತಮ್ಮ ಫಿಲಿಫ್, ಎ. ಅಬ್ದುಲ್ ರಹಮಾನ್, ಎ.ಜಿಸಿ ಬಶೀರ್ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು