ಮುಂಬಯಿ: ಉಪನಗರ ಮೀರಾರೋಡ್ ನಿವಾಸಿ ನಿತ್ಯಾನಂದ ಆಣ್ಣಯ್ಯ ಶೇಟ್ (42.) ತೀವ್ರ ಹೃದಯಾಘಾತದಿಂದ ಕಳೆದ ಶನಿವಾರ (ಮಾ.18) ನಿಧನರಾದರು.
ಉಡುಪಿ ಉಪ್ಪುಂದ ಬಡಕೇರಿ ಮೂಲತಃ ಮೃತರು ಖಾಸಾಗಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಣ್ಣಯ್ಯ ಅವರು ಪತ್ನಿ, ಓರ್ವ ಸುಪುತ್ರಿ, ಸಹೋದರರು, ಅಕ್ಕ ಹಾಗೂ ಆಪಾರ ಬಂಧು ಬಳಗವನ್ನು ಆಗಲಿದ್ದಾರೆ.