ಮುಂಬೈ: ಭ್ರಷ್ಟಾಚಾರ ವಿರೋಧಿಯೆಂದೇ ಗುರುತಿಸಿಕೊಂಡಿರುವ ಅಣ್ಣಾ ಹಜಾರೆ ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಪ್ರತಿಕ್ರಿಯಿಸಿದ್ದು ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.
ಕೇಜ್ರಿವಾಲ್ ಬಂಧನದ ಬಳಿಕ ಮಾತನಾಡಿದ ಹಜಾರೆ, ಅವರು ಮಾಡಿದ ಕೆಲಸದ ಫಲವಾಗಿ ಇಡಿ ಬಂಧಿಸಿದೆ ಎಂದಿದ್ದಾರೆ.
ದಶಕಗಳ ಹಿಂದೆ ಮದ್ಯದ ವಿರುದ್ಧ ಅಣ್ಣಾ ಹಜಾರೆಯೊಂದಿಗೆ ಧ್ವನಿ ಎತ್ತಿದ ಅರವಿಂದ್ ಕೇಜ್ರಿವಾಲ್ ಇಂದು ಅದಕ್ಕೆ ಸಂಬಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.