News Karnataka Kannada
Saturday, May 11 2024
ಹೊರನಾಡ ಕನ್ನಡಿಗರು

ಡಿ.ಕೆ ಎಸ್.ಸಿ ಶಾರ್ಜಾ: 2016-17 ಸಾಲಿನ ಪದಾಧಿಕಾರಿಗಳ ಆಯ್ಕೆ

Photo Credit :

ಡಿ.ಕೆ ಎಸ್.ಸಿ  ಶಾರ್ಜಾ: 2016-17 ಸಾಲಿನ ಪದಾಧಿಕಾರಿಗಳ ಆಯ್ಕೆ

ದುಬೈ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇಯ ಅಧೀನ ಘಟಕವಾದ ಡಿ.ಕೆ.ಎಸ್.ಸಿ ಶಾರ್ಜಾ ಇದರ ಮಹಾ ಸಭೆಯು ಜನಾಬ್.ಅಬ್ದುಲ್ ಲತೀಪ್ ಮುಲ್ಕಿರವರ ನಿವಾಸದಲ್ಲಿ ನಡೆಯಿತು.

ಸಭೆಯು  ಸಯ್ಯದ್ ಅಸ್ಗರಲಿ ತಂಙಳ್ ಕೋಳ್ಪೆ  ರವರ ದುವಾದೊಂದಿಗೆ ಘಟಕ ದ ಅಧ್ಯಕ್ಷರಾದ ಜನಾಬ್.ಬಷೀರ್ ಕಾಪಿಕ್ಕಾಡ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಅತಿಥಿಗಳಾಗಿ ಯು.ಎ.ಇ.ರಾಷ್ಟೀಯ ಸಮಿತಿ ನೇತಾರರಾದ ಜನಾಬ್. ಹಾಜಿ. ಯಂ.ಕೆ.ಬ್ಯಾರಿ ಕಕ್ಕಿಂಜೆ, ಜನಾಬ್ .ಹಾಜಿ.ಯಂ.ಇ.ಮುಳೂರು, ಜನಾಬ್.ಅಬ್ದುಲ್ ಲತೀಪ್ ಮುಲ್ಕಿ ಜನಾಬ್.ಇಕ್ಬಾಲ್ ಹೆಜಮಾಡಿ, ಜನಾಬ್.ಹುಸೈನ್ ಹಾಜಿ ಕಿನ್ಯ, ಜನಾಬ್.ಇ.ಕೆ.ಇಬ್ರಾಹಿಂ ಕಿನ್ಯ ,ಜನಾಬ್.ಯುಸುಪ್ ಅರ್ಲಪದವು, ಜನಾಬ್.ಹಸನಬ್ಬ ಕೊಳ್ನಾಡ್ , ಜನಾಬ್.ಅಬ್ದುಲ್ ರಜಾಕ್ ಮುಟ್ಟಿಕಲ್ ಹಾಗೂ ಜನಾಬ್.ಅಬೂಬಕ್ಕರ್ ಮದನಿ ಕೆಮ್ಮಾರ ಉಪಸ್ಥಿತರಿದ್ದರು. ಜನಾಬ್.ಹುಸೈನ್ ಹಾಜಿ ಕಿನ್ಯ ಚುನಾವಣಾಧಿಕಾರಿಯಾಗಿ 2016-17 ಸಾಲಿನ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರು: ಜನಾಬ್. ಅಬ್ದುಲ್ ಲತೀಪ್ ಮುಲ್ಕಿ
ಅಧ್ಯಕ್ಷರು :  ಜನಾಬ್. ಬಷೀರ್ ಕಾಪಿಕ್ಕಾಡ್
ಉಪಾಧ್ಯಕ್ಷರು : ಜನಾಬ್ ಅಬ್ದುಲ್ಲ ಕುಂಞ್ಞಿ ಪೆರುವಾಯಿ, ಜನಾಬ್. ಅಶ್ರಪ್ ಸತ್ತಿಕಲ್,  ಜನಾಬ್. ಅಬ್ಬಾಸ್ ಫಾಣಾಜೆ
ಪ್ರಧಾನ ಕಾರ್ಯದರ್ಶಿ : ಜನಾಬ್. ಕಮರುದ್ದೀನ್ ಗುರುಪುರ
ಜೊತೆ ಕಾರ್ಯದರ್ಶಿ : ಜನಾಬ್. ಸುಲೈಮಾನ್ ಉಳ್ಳಾಲ, ಜನಾಬ್. ಶಕೀರ್ ಉಳ್ಳಾಲ,  ಜನಾಬ್. ಶಕೀಲ್ ಕ್ರಸ್ನಾಪುರ
ಕೋಶಾದಿಕಾರಿ : ಜನಾಬ್. ಅಬ್ದುಲ್ ರಹಿಮಾನ್ ಸಂಟ್ಯಾರ್
ಲೆಕ್ಕ ಪರಿಶೋಧಕರು : ಜನಾಬ್.ಅಬೂಬಕ್ಕರ್ ಸುನ್ನಂಗಳ
ಸಲಹೆಗಾರರು : ಜನಾಬ್.ಅಬೂಬಕ್ಕರ್ ಮದನಿ, ಜನಾಬ್.ರಜಾಕ್ ಹಾಜಿ ಜಲ್ಲಿ, ಜನಾಬ್ .ಮಹಮ್ಮದ್  ಕುಂಞ್ಞಿ ಕುಂಬ್ರ, ಜನಾಬ್ .ಶಂಸುದ್ದೀನ್ ಕಣ್ಣಂಗಾರ್
ಸಂಚಾಲಕರು : ಜನಾಬ್. ಉಮ್ಮರ್ ಪಾಣಾಜೆ,  ಜನಾಬ್. ಜಬ್ಬಾರ್ ಹಾಜಿ ಇನೋಳಿ, ಜನಾಬ್. ಮಜೀದ್ ಕಾಪಿಕ್ಕಾಡ್, ಜನಾಬ್. ಬಷೀರ್ ಕೊಡಿ ಉಳ್ಳಾಲ

ಸಭೆಯಲ್ಲಿ ಜನಾಬ್.ಮುಹಮ್ಮದ್ ಕುಂಞ್ಞಿ ರವರ ಕಿರಾಹತ್ ನೊಂದಿಗೆ  ಜನಾಬ್.ಅಬೂಬಕ್ಕರ್ ಮದನಿ ಸ್ವಾಗತಿಸಿರು.  ಜನಾಬ್.ಕಮರುದ್ದೀನ್ ಗುರುಪುರ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.

     

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು