ಇಸ್ರೇಲ್: ಅಗಲಿದ ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಗೆ ಇಸ್ರೇಲ್ ನಲ್ಲಿ ಈಚೆಗೆ ಕನ್ನಡಿಗರು ನುಡಿನಮನವನ್ನು ಸಲ್ಲಿಸಲಾಯಿತು.
ಇಸ್ರೇಲ್ ನಲ್ಲಿ ಉದ್ಯೋಗ ಮಾಡುತ್ತಿರುವ ಹತ್ತಾರು ಮಂದಿ ಕನ್ನಡಿಗರು ವಾಜಪೇಯಿ ಅಗಲಿಕೆಗೆ ಕಂಬನಿ ನುಡಿದರು. ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ವಾಜಪೇಯಿ ಅವರು ಅನಾರೋಗ್ಯದಿಂದ ಆಗಸ್ಟ್ 16ರಂದು ಸಂಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದರು. ವಾಜಪೇಯಿ ಅಂತ್ಯಕ್ರಿಯೆ ಶುಕ್ರವಾರ ದೆಹಲಿಯ ಸ್ಮೃತಿ ಸ್ಥಳದಲ್ಲಿ ನಡೆಯಿತು.