News Karnataka Kannada
Sunday, May 19 2024
ಹೊರನಾಡ ಕನ್ನಡಿಗರು

ಅಗಲಿದ ಅಜಾತಶತ್ರುವಿಗೆ ಇಸ್ರೇಲ್ ನಲ್ಲಿ ಕನ್ನಡಿಗರಿಂದ ನುಡಿನಮನ

Photo Credit :

ಅಗಲಿದ ಅಜಾತಶತ್ರುವಿಗೆ ಇಸ್ರೇಲ್ ನಲ್ಲಿ ಕನ್ನಡಿಗರಿಂದ ನುಡಿನಮನ

ಇಸ್ರೇಲ್: ಅಗಲಿದ ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಗೆ ಇಸ್ರೇಲ್ ನಲ್ಲಿ ಈಚೆಗೆ ಕನ್ನಡಿಗರು ನುಡಿನಮನವನ್ನು ಸಲ್ಲಿಸಲಾಯಿತು.

ಇಸ್ರೇಲ್ ನಲ್ಲಿ ಉದ್ಯೋಗ ಮಾಡುತ್ತಿರುವ ಹತ್ತಾರು ಮಂದಿ ಕನ್ನಡಿಗರು ವಾಜಪೇಯಿ ಅಗಲಿಕೆಗೆ ಕಂಬನಿ ನುಡಿದರು. ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ವಾಜಪೇಯಿ ಅವರು ಅನಾರೋಗ್ಯದಿಂದ ಆಗಸ್ಟ್ 16ರಂದು ಸಂಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದರು. ವಾಜಪೇಯಿ ಅಂತ್ಯಕ್ರಿಯೆ ಶುಕ್ರವಾರ ದೆಹಲಿಯ ಸ್ಮೃತಿ ಸ್ಥಳದಲ್ಲಿ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು