ನಮ್ಮ ಜಿಕೆ ಎಂಟರ್ಟೈನ್ಮೆಂಟ್ ಸಂಸ್ಥೆಯಲ್ಲಿ ನಿರ್ಮಿಸಿರುವ ” ಕಥಾಲೇಖನ ” ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಮಜಾಭಾರತ ಖ್ಯಾತಿಯ ಹಾಗೂ ಬಿಗ್ ಬಾಸ್ ಎಂಟನೇ ಸೀಸನ್ ನಲ್ಲಿ ವಿನ್ನರ್ ಆಗಿ ಗೆಲುವು ಸಾಧಿಸಿರುವ ” ಮಂಜು ಪಾವಗಡ ” ರವರಿಗೆ ನಮ್ಮ ಚಿತ್ರತಂಡದಿಂದ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಚಿತ್ರಕ್ಕೆ ಗೋಪಾಲ್ ಕುಲಕರ್ಣಿ ಮತದತು ರವಿ ಮಹದೇವ ಬಂಡವಾಳ ಹೂಡಿದ್ದು. ಛಾಯಾಗ್ರಾಹಕರಾಗಿ ಸಾಮ್. ಸಂಗೀತ ನಿರ್ದೇಶಕರಾಗಿ ಕರಣಂ.
ನೃತ್ಯ ಸಂಯೋಜಕರಾಗಿ ರಾಜು.ಸಂಕಲನ ಶ್ರೀ ವರ್ಕಲ.ಕಥೆ ಚಿತ್ರಕಥೆ ನಿರ್ದೇಶನ ಸತ್ಯರತ್ನಮ್ ರವರ ದಾಗಿದ್ದು. ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ತಯಾರಿಯಲ್ಲಿದೆ ಅತೀ ಶೀಘ್ರದಲ್ಲೇ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಲಾಗುತ್ತದೆ ಎಂದು ಚಿತ್ರತಂಟ ತಿಳಿಸಿದೆ.