News Karnataka Kannada
Monday, April 29 2024
ಸಾಂಡಲ್ ವುಡ್

ಬಿಗ್ ಬಾಸ್ ವಿನ್ನರ್ ಮಂಜು ಪಾವಗಡಗೆ ‘ಕಥಾಲೇಖನ’ ಚಿತ್ರದಿಂದ ಶುಭಾಶಯ

Manju Film 10082021
Photo Credit :

ನಮ್ಮ ಜಿಕೆ ಎಂಟರ್ಟೈನ್ಮೆಂಟ್ ಸಂಸ್ಥೆಯಲ್ಲಿ ನಿರ್ಮಿಸಿರುವ ” ಕಥಾಲೇಖನ ” ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಮಜಾಭಾರತ ಖ್ಯಾತಿಯ ಹಾಗೂ ಬಿಗ್ ಬಾಸ್ ಎಂಟನೇ ಸೀಸನ್ ನಲ್ಲಿ ವಿನ್ನರ್ ಆಗಿ ಗೆಲುವು ಸಾಧಿಸಿರುವ ” ಮಂಜು ಪಾವಗಡ ” ರವರಿಗೆ ನಮ್ಮ ಚಿತ್ರತಂಡದಿಂದ ಶುಭಾಶಯಗಳನ್ನು ತಿಳಿಸಿದ್ದಾರೆ.

ಈ ಚಿತ್ರಕ್ಕೆ ಗೋಪಾಲ್ ಕುಲಕರ್ಣಿ ಮತದತು ರವಿ ಮಹದೇವ ಬಂಡವಾಳ ಹೂಡಿದ್ದು. ಛಾಯಾಗ್ರಾಹಕರಾಗಿ ಸಾಮ್. ಸಂಗೀತ ನಿರ್ದೇಶಕರಾಗಿ ಕರಣಂ.

ನೃತ್ಯ ಸಂಯೋಜಕರಾಗಿ ರಾಜು.ಸಂಕಲನ ಶ್ರೀ ವರ್ಕಲ.ಕಥೆ ಚಿತ್ರಕಥೆ ನಿರ್ದೇಶನ ಸತ್ಯರತ್ನಮ್ ರವರ ದಾಗಿದ್ದು. ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ತಯಾರಿಯಲ್ಲಿದೆ ಅತೀ ಶೀಘ್ರದಲ್ಲೇ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಲಾಗುತ್ತದೆ ಎಂದು ಚಿತ್ರತಂಟ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು