ಕಾಫಿ ಬೆಳೆ: ಇಲ್ಲಿದೆ ಕೆಲವು ಉಪಯುಕ್ತ ಮಾಹಿತಿ

ರುಬಿಯೇಸಿ ಸಸ್ಯ ಕುಟುಂಬಕ್ಕೆ ಸೇರಿದ ಕಾಫಿಯು ಒಂದು ಹೂಬಿಡುವ ಸಸ್ಯವಾಗಿದ್ದು ಅದರ ಬೀಜಗಳಿಂದಾಗಿ ಇದನ್ನು ಕಾಫಿ ಬೀನ್ಸ್ ಎಂದು ಕರೆಯಲಾಗುತ್ತದೆ. ಪಾನೀಯ ಸೇರಿದಂತೆ ಕಾಫಿ ಬೀಜದಿಂದ ಅನೇಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಕಾಫಿಯನ್ನು ಭಾರತದಲ್ಲಿ ಕಾಫಿಯನ್ನು 1936ರಲ್ಲಿ ಚಿಕ್ಕಮಂಗಳೂರು ಬಳಿ ಪರಿಚಯಿಸಲಾಯಿತು.

ಪ್ರಪಂಚದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಜನಪ್ರಿಯ ಸರಕು ಬೆಳೆಗಳಲ್ಲಿ ಕಾಫಿ ಒಂದಾಗಿದೆ. ಕಾಫಿ ಉತ್ಪಾದನೆಯಲ್ಲಿ ಬೆಜಿಲ್ ವಿರ್ಶವದ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಭಾರತದಲ್ಲಿ ಕಾಫಿಉತ್ಪಾದನ ರಾಜ್ಯಗಳು: ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಒರಿಸ್ಸಾ.

ಕಾಫಿಉತ್ಪಾದನಾ ದೇಶಗಳು: ವಿಯೆಟ್ನಾಂ, ಬ್ರೆಜಿಲ್, ಭಾರತ, ಇಂಡೋನೇಷ್ಯಾ, ಇಥಿಯೋಪಿತಾ ಇತ್ಯಾದಿ.

ಪ್ರಬೇಧ: ಅರೇಬಿಕಾ ಮತ್ತು ರೊಬಾಸ್ಟಾ. ಇವುಗಳ ಅಡಿಯಲ್ಲಿ ನೂರಾರು ಪ್ರಬೇಧಗಳು ಲಭ್ಯವಾಗುತ್ತದೆ.

ಹವಾಮಾನ: ಕಾಫಿ ಬೆಳೆಯಲು ಹವಾಮಾನ ಪರಿಸ್ಥಿತಿಗಳು ಪ್ರಮುಖ ಪಾತ್ರ ವಹಿಸುತ್ತದೆ. ಅರೇಬಿಕಾ ಕಾಫಿ 900ರಿಂದ 1600 ಮೀಟರ್‌ಗಳ ಎತ್ತರದಲ್ಲಿ ಬೆಳೆಸಬಹುದು. ಅದಾಗಿಯೂ ಕಡಿಮೆ ಎತ್ತರದಲ್ಲಿ ಇದನ್ನು ಬೆಳೆಸಬಹುದು.

ಮಳೆ: ಮಳೆಯ ಅಗತ್ಯಕ್ಕೆ ಬಂದಾಗ ಕಾಫಿ ಬೆಳೆಯು 2,200ರಿಂದ 2300 ಮಿಮಿ ವಾರ್ಷಿಕ ಮಳೆಯೊಂದಿಗೆ ಚನ್ನಾಗಿ ಬಳೆಯಬಹುದು. ಉತ್ತಮ ಬೆಳೆವಣಿಗೆಗೆ ಆದರ್ಶ ತಾಪಮಾನ 10 ಡಿಗ್ರಿಯಿಂದ 28 ಡಿಗ್ರಿ ಅಗತ್ಯವಿರುತ್ತದೆ ಜೊತೆಗೆ ನೆರಳಿನ ಅಗತ್ಯವು ಹೆಚ್ಚಾಗಿರುತ್ತದೆ.

ಮಣ್ಣಿ ಅವಶ್ಯಕತೆ: ಕಾಫಿ ಬೆಳೆಯನ್ನು ಕಡಿದಾದ ಪರ್ವತ ಇಳಿಜಾರು ಅಥವಾ ಬಹುತೇಕ ಸಮತಟ್ಟಾದ ಭೂಮಿಯಲ್ಲಿ ಉತ್ತಮವಾಗಿ ಬೆಳೆಯಬಹುದು. ಲೋಮ್ ಮಣ್ಣು ಉತ್ತಮವಾಗಿರುತ್ತದೆ. ಕಾಫಿ ಬೆಳೆಯನ್ನು ವಸಂತ ಋತುವಿನಲ್ಲಿ ಅಥವಾ ಮಳೆಗಾಲದ ಮೊದಲು ನೆಡಲಾಗುತ್ತದೆ. ಏಕೆಂದರೆ ಬೆಳೆಗೆ ತೇವಾಂಶವುಳ್ಳ ಮಣ್ಣಿ ಪರಿಸ್ಥಿತಿಗಳು ಉತ್ತಮವಾಗಿರುತ್ತದೆ.

ಆರೋಗ್ಯ ಪ್ರಯೋಜನಗಳು: ಕಾಫಿಯ ಕೆಲವು ಆರೋಗ್ಯ ಪ್ರಯೋಜನಗಳು ಕೆಳಗಿನಂತಿವೆ.

• ಕಾಫಿ ಖಿನ್ನತೆಯನ್ನು ಕಡಿಮೆ ಮಾಡುವ ಅದ್ಬುತ ಪಾನೀಯವಾಗಿದೆ.
• ಕಾಫಿ ಆಂಟಿ ಆಕ್ಸಿಡೆಂಟ್ ನೈಸರ್ಗಿಕ ಮೂಲವಾಗಿದೆ
• ಕಾಫಿ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ
• ಯಕೃತ್ತಿನ ಆರೋಗ್ಯಕ್ಕೆ ಉತ್ತಮ
• ನಿರ್ದಿಷ್ಟ ಕ್ಯಾನ್ಸರ್ ತಡೆಗಟ್ಟಬಹುದು
• ಪಾರ್ಕಿನ್ಸನ್ ಕಾಯಿಲೆಯನ್ನು ಕಡಿಮೆಗೊಳಿಸುತ್ತದೆ

Ashika S

Recent Posts

ಮತದಾನ ಜಾಗೃತಿಗಾಗಿ: ಪಂಜಿನ ಮೆರವಣಿಗೆ ಜಾಥಾಗೆ ಚಾಲನೆ

ಮೇ 07 ರಂದು ನಡೆಯವ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತದಾನ ಮಾಡಿ ಜಿಲ್ಲೆಗೆ ಮಾದರಿಯಾಗಬೇಕು ಎಂದು…

7 mins ago

ಮಹಾದೇವ್ ಬೆಟ್ಟಿಂಗ್ ಆಪ್ ಅವ್ಯವಹಾರ: ನಟ ಸಾಹಿಲ್ ಖಾನ್ ಬಂಧನ

ಮಹಾದೇವ್ ಬೆಟ್ಟಿಂಗ್ ಆಪ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಖ್ಯಾತ ನಟ ಸಾಹಿಲ್ ಖಾನ್ ಬಂಧನಕ್ಕೊಳಗಾಗಿದ್ದರೆ. ಈ ನಟನನ್ನು ಬಂಧಿಸಿರುವುದಾಗಿ ಪೊಲೀಸರು…

29 mins ago

ಪ್ರೀತಿ ಮಾಡಿ ಅತ್ತೆಯನ್ನೇ ಮದುವೆಯಾದ ಅಳಿಯ: ಜೈ ಅಂದ ಮಾವ

ವ್ಯಕ್ತಿಯೊಬ್ಬ ತನ್ನ ಪತ್ನಿ ಮರಣದ ನಂತರ ಅತ್ತೆಯ ಜೊತೆ ಸಲುಗೆ ಬೆಳೆಸಿ, ಪ್ರೀತಿ ಮಾಡಿ ಮದುವೆಯಾಗಿರುವ ಘಟನೆ ಬಿಹಾರ ಬಂಕಾದ…

36 mins ago

ದಕ್ಷಿಣ ಅಮೆರಿಕದಲ್ಲಿ ರಸ್ತೆ ಮಧ್ಯೆ ಬಸ್​  ಪಲ್ಟಿಯಾಗಿ 14 ಪ್ರಯಾಣಿಕರ ದುರ್ಮರಣ

ದಕ್ಷಿಣ ಅಮೆರಿಕದ ಮೆಕ್ಸಿಕೋ ರಾಜಧಾನಿಯ ಹೊರವಲಯದಲ್ಲಿ ರಸ್ತೆ ಮಧ್ಯೆ ಬಸ್​  ಪಲ್ಟಿಯಾದ ಘಟನೆ ನಡೆದಿದೆ. 

50 mins ago

ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು !

ರಸ್ತೆ ಬದಿಯ ಚಿಕನ್ ಶವರ್ಮಾ ಸೇವಿಸಿ ಕನಿಷ್ಠ 12 ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ಮುಂಬೈನಲ್ಲಿ ನಡೆದಿದೆ. ನಗರದ ಗೊರೆಗಾಂವ್…

1 hour ago

ಲೋಕಸಭಾ ಚುನಾವಣೆ: ಇಂಡಿಗನತ್ತದಲ್ಲಿ ಮರು ಮತದಾನ ಆರಂಭ

: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಮರು…

1 hour ago