ಮೆಂತೆ ಸೊಪ್ಪಿನ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಮೆಂತೆ ಸೊಪ್ಪು ಅಥವಾ ಮೇತಿ ಎಂದು ಜನಪ್ರಿಯವಾಗಿ ಕರೆಯಲಾಗುವ ಇದನ್ನು ಮಸಾಲೆ ಪದಾರ್ಥಗಳಾಗಿ ಬಳಸುತ್ತಾರೆ. ಇವುಗಳ ಎಳೆಯ ಎಲೆಗಳನ್ನು ದೈನಂದಿನ ಅಡುಗೆಯಲ್ಲಿ ತರಕಾರಿ ಸೊಪ್ಪಿನ ರೀತಿ ಬಳಸಲಾಗುತ್ತದೆ. ಈ ಮೆಂತೆ ಸೊಪ್ಪು ಪ್ರೋಟೀನ್ ಖನಿಜಗಳಿಗೆ ಸಾಕಷ್ಟು ಸಮೃದ್ಧವಾಗಿದ್ದು ವಿಟಮಿನ್ ಸಿ ಯನ್ನು ಹೊಂದಿದೆ.

ಈ ಮೆಂತೆಯನ್ನು ಟ್ರಿಗೋನೆಲ್ಲ ಫೋನಮ್ ಗ್ರೇಕಮ್ ಎಂಬ ಸಸ್ಯ ಶಾಸ್ತ್ರೀಯ ಹೆಸರು ಈ ಗಿಡಕ್ಕೆ ಇದೆ. ಈ ಮೆಂತ್ಯ ಸೊಪ್ಪನ್ನ ಗಿಡಮೂಲಿಕೆಯ ಸತ್ಯವಾಗಿ ಬಳಸಲಾಗುತ್ತದೆ.

ಭಾರತದಲ್ಲಿ ಮೆಂತೆಯನ್ನು ಬೀಜಗಳಿಗಾಗಿ ವಾಣಿಜಿಕವಾಗಿ ಬಳಸಲಾಗುತ್ತದೆ. ಮೆಂತೆಯನ್ನು ಭಾರತದಲ್ಲಿ ರಾಜಸ್ಥಾನ, ತಮಿಳುನಾಡು ಗುಜರಾತ್ ಮಧ್ಯಪ್ರದೇಶ ಪಂಜಾಬ್ ಉತ್ತರ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ.

ಕೃಷಿ ಹವಾಮಾನ ಅವಶ್ಯಕತೆಗಳು: ಮೆಂತೆ ಬೇಸಾಯಕ್ಕೆ ಹಾಗೂ ಬೆಳವಣಿಗೆ ಅವಧಿಯ ಮಧ್ಯಂತರದಲ್ಲಿ ತಂಪಾದ ವಾತಾವರಣ ಬೇಕಾಗುತ್ತದೆ. ಹಾಗೂ ಬಿಡುವ ಮತ್ತು ಆರಂಭಿಕ ಹಂತದಲ್ಲಿ ಹಿಮ ಬೀಳುವುದರಿಂದ ಗಿಡಗಳಿಗೆ ಹಾನಿ ಉಂಟಾಗಬಹುದು. ಹೆಚ್ಚಾಗಿ ಚಳಿ ಪ್ರದೇಶದಲ್ಲಿಯೂ ಇವುಗಳ ಬೆಳವಣಿಗೆ ಕಷ್ಟಕರ.

ಮೆಂತೆ ಬೆಳವಣಿಗೆಗೆ ಮಣ್ಣಿನ ಅವಶ್ಯಕತೆ: ಮೆಂತ್ಯ ನಾ ಸಮೃದ್ಧವಾಗಿ ಸಾವಯವ ಪದಾರ್ಥಗಳೊಂದಿಗೆ ಮಣ್ಣಿನಲ್ಲಿ ಬೆಳೆಸಬಹುದು. ಉತ್ತಮ ಅವಳ ಚರಂಡಿ ಹೊಂದಿರುವ ಲೋಮ್ ಅಥವಾ ಮರುಳು ಮಿಶ್ರಿತ ಲೋಮ್ ಮಣ್ಣಿನಲ್ಲಿ ಮೆಂತೆ ಕೃಷಿ ಉತ್ತಮವಾಗಿರುತ್ತದೆ.

ಮೆಂತೆಯನ್ನು ಸೆಪ್ಟೆಂಬರ್ ಮಧ್ಯದಿಂದ ಮಾರ್ಚ್ ವರೆಗೆ ಬಿತ್ತಬೇಕು. ಬೀಜಗಳನ್ನು ಬಿತ್ತುವ ಮೊದಲು ಹೊಲದ ಮಣ್ಣನ್ನು ಚೆನ್ನಾಗಿ ತಯಾರಿಸಬೇಕು.

ಮೆಂತೆ ಗಿಡಗಳ ಬೆಳವಣಿಗೆ ನೀರಾವರಿಯ ಅವಶ್ಯಕತೆ : ಬೆತ್ತಲೆ ಪೂರ್ಣಗೊಂಡ ತಕ್ಷಣ ಲಘು ನೀರಾವರಿ ಹಾಕುವುದು ಅವಶ್ಯಕ. ನಂತರದ ನೀರಾವರಿಗಳನ್ನ 30 ಎಪ್ಪತ್ತು 85 90 150 ದಿನಗಳವರೆಗೆ ಮಿಕ್ಕಿದ ನಂತರ ನಾಲ್ಕು ನೀರಾವರಿಗಳಾಗಿ ನೀಡಲಾಗುತ್ತದೆ. ಕಾಯಿ ಮತ್ತು ಬೀಜ ಅಭಿವೃದ್ಧಿ ಹಂತದಲ್ಲಿ ಸಾಕಷ್ಟು ನೀರಾವರಿ ಒದಗಿಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು ನೀರಿನ ಕೊರತೆ ಸಂದರ್ಭದಲ್ಲಿ ಉತ್ತಮವಾದ ಒಳಚರಂಡಿ ನೀರನ್ನು ಒದಗಿಸಬೇಕು.

ಮೆಂತೆ ಸೊಪ್ಪಿನ ಕೊಯ್ಲು : ಮೆಂತೆ ಎಲೆಗಳು ಉದುರಲು ಪ್ರಾರಂಭಿಸಿದಾಗ ಮತ್ತು ಬೀಜಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಬೆಳೆ ಕೊಯ್ಯಲು ಉತ್ತಮ ಸಮಯ. ಅವಶ್ಯವಿದ್ದಲ್ಲಿ ಮೆಂತ್ಯ ಎಲೆಗಳನ್ನು ಸಹ ಅವು ಸೊಂಪಾಗಿ ಬೆಳೆದ ನಂತರ ಎಲೆಗಳ ನ್ನು ಕೊಯ್ಲು ಮಾಡಿ ಮಾರಾಟ ಮಾಡಬಹುದು.

ಆರೋಗ್ಯ ಪ್ರಯೋಜನಗಳು :

ಮೆಂತೆ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ

ಮಧುಮೇಹವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ

ನಮ್ಮ ದೇಹವನ್ನು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ

ತೂಕ ಕಡಿಮೆ ಮಾಡಲು ಸಹಕಾರಿ

ಹೊಟ್ಟೆಯಲ್ಲಿ ಜೀರ್ಣಕ್ರಿಯೆಯ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ.

ಆರೋಗ್ಯಕರ ಟೆಸ್ಟೋಸ್ಟೇರಾನ್ ಮಟ್ಟವನ್ನು ಉತ್ತೇಜಿಸುತ್ತದೆ

Ashika S

Recent Posts

ಬೀದರ್‌ನಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ

ಬೀದರ್‌ನ ಬಸವಕಲ್ಯಾಣದಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ ನಡೆದಿದೆ. ಬಸವಕಲ್ಯಾಣದ ಹೊರವಲಯದ ಪಾರ್ಕ್‌ನಲ್ಲಿ ಹಿಂದೂ ಧರ್ಮೀಯ ವ್ಯಕ್ತಿ ಜೊತೆ ಕುಳಿತಿದ್ದಕ್ಕೆ ಮುಸ್ಲಿಂ…

10 mins ago

ಕೈ ತಪ್ಪಿದ ವಿಧಾನಪರಿಷತ್ ಟಿಕೆಟ್: ಮಾಜಿ ಶಾಸಕ ರಘುಪತಿ ಭಟ್ ಅಸಮಾಧಾ‌ನ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಬೆನ್ನಲ್ಲೇ ಉಡುಪಿ…

26 mins ago

ಇಂದು ದಾದಿಯರ ದಿನ; ದಣಿವರಿಯಿಲ್ಲದೆ ಕೆಲಸ ಮಾಡುವ ದಾದಿಯರಿಗೊಂದು ಸಲಾಂ

ಪ್ರಪಂಚದಾದ್ಯಂತ ಮೇ 12ರಂದು ಅಂತರಾಷ್ಟ್ರೀಯ ದಾದಿಯರ ದಿನ ವನ್ನಾಗಿ ಆಚರಿಸಲಾಗುತ್ತದೆ. ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಗೌರವಾರ್ಥವಾಗಿ ವಿಶ್ವಾದ್ಯಂತ ಅಂತರರಾಷ್ಟ್ರೀಯ…

37 mins ago

ಜೈಲಿನಲ್ಲೇ ಹೃದಯಾಘಾತವಾಗಿ ಕೈದಿ ಮೃತ್ಯು

ವಿಚಾರಣಾಧೀನ ಕೈದಿಯೋರ್ವ ಜೈಲಿನಲ್ಲೇ ಹೃದಯಾಘಾತ ಸಂಭವಿಸಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹಿರಿಯಡಕ ಸಬ್ ಜೈಲಿನಲ್ಲಿ ನಡೆದಿದೆ.

42 mins ago

ಎಕ್ಸಾಂನಲ್ಲಿ ಫೇಲ್‌ : ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಪರೀಕ್ಷೆಯಲ್ಲಿ ಫೇಲ್‌ ಆಗಿದ್ದೇನೆ ಎಂದು ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. . ಫೇಲ್ ಆದ ವಿಚಾರ ಪೋಷಕರಿಗೆ…

1 hour ago

29ನೇ ಬಾರಿ ಮೌಂಟ್‌ ಎವರೆಸ್ಟ್‌ ಏರಿದ ಕಮಿ ರೀಟಾ ಶೆರ್ಪಾ

ಎವರೆಸ್ಟ್ ಮ್ಯಾನ್ ಎಂದೇ ಹೆಸರಾಗಿರುವ ನೇಪಾಳದ ಕಮಿ ರೀಟಾ ಶೆರ್ಪಾ 29ನೇ ಬಾರಿ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್‌…

1 hour ago