ಇತ್ತೀಚಿನ ಕೆಲವು ದಿನಗಳಿಂದ ನಟ ನಾಗಚೈತನ್ಯ ದಂಪತಿಗಳ ಮಧ್ಯೆ ಬಿರುಕು ಬಂದಿದೆ ಎಂಬ ಪ್ರಶ್ನೆ ಸುತ್ತಾಡುತ್ತಿದೆ.ಇದೀಗ ಹೊಸ ವಿಚಾರ ಏನೆಂದರೆ ಸಂಬಂಧ ಹಾಗೂ ದಿವಸ್ ವಿಷಯದ ಬಗ್ಗೆ ಮಾಧ್ಯಮಗಳಿಗೆ ದೂರವಾಗ ಬಹುದಾದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ನಾಗಚೈತನ್ಯ ಮುಂದಾಗಿದ್ದಾರೆ ನಾಗಚೈತನ್ಯ ನಡೆಸಿದ ಲವ್ ಸ್ಟೋರಿ ಸಿನಿಮಾ ಬಿಡುಗಡೆ ಸಿದ್ಧವಾಗಿದೆ ಚಿತ್ರದ ಪ್ರಮೋಷನ್ ಕಾರ್ಯ ಚಿತ್ರತಂಡದಿಂದ ಭರದಿಂದ ಸಾಗುತ್ತಿದೆ ಚಿತ್ರದ ನಾಯಕ ಚೈತನ್ಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಪ್ರಚಾರ ಮಾಡುತ್ತಿದ್ದಾರೆ ಮಾಧ್ಯಮಗಳೆದುರು ಹಾಜರಾಗುತ್ತಿಲ್ಲ ಇದಕ್ಕೆ ಕಾರಣ ತನ್ನ ಹಾಗೂ ಪತ್ನಿ ಸಂಬಂಧ ಕುರಿತು ಪ್ರಶ್ನೆಗಳು ಎದುರಾಗಬಹುದೆಂಬ ಭಯ ಎಂದು ಹೇಳಲಾಗುತ್ತಿದೆ.ಮಾಧ್ಯಮಗಳೆದುರು ಫ್ಯಾಮಿಲಿ ಮ್ಯಾಟರ್ ಮಾತನಾಡಬಾರದು ಎನ್ನುವ ಯೋಚನೆಯಲ್ಲಿದ್ದಾರೆ ಆದರೂ ಸಿನಿಮಾ ಪ್ರಮೋಷನ್ ಮಾಧ್ಯಮಗಳೆದುರು ಹಾಜರಾಗಲೇ ಬೇಕಾದ ಅನಿವಾರ್ಯತೆ ಎದುರಾಗಿದೆಚಿತ್ರತಂಡದ ಜೊತೆ ಹಾಗೂ ಪಿಆರ್ ಓ ಗಳ ಜೊತೆ ತಮ್ಮ ಫ್ಯಾಮಿಲಿ ಮ್ಯಾಟರ್ ಕೇಳದಂತೆ ನೋಡಿಕೊಳ್ಳಿ ಎಂದು ನಾಗಚೈತನ್ಯ ಹೇಳಿದ್ದಾರೆಂದು ಎಲ್ಲೆಡೆ ಸುದ್ದಿಯಾಗುತ್ತಿದೆ.
ನಾಗಚೈತನ್ಯ ಸಮಂತ ನಡುವಿನ ದಾಂಪತ್ಯದಲ್ಲಿ ಕಲಹ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.