News Karnataka Kannada
Tuesday, April 30 2024
ಮನರಂಜನೆ

ಮುಂಬೈ: ಕ್ರೀಡಾಪಟು ಕಸಾಬಾ ಕುರಿತು ‘ಸೈರಾಟ್’ ನಿರ್ಮಾಪಕರಿಂದ ಚಿತ್ರ

Sairat' makers make a film on sportsperson Kasaba
Photo Credit : IANS

ಮುಂಬೈ: ಮರಾಠಿ ಚಲನಚಿತ್ರ ‘ಸೈರಾಟ್ ಚಲನಚಿತ್ರ ನಿರ್ಮಾಪಕ ನಾಗರಾಜ ಮಂಜುಳೆ ಅವರು ಸ್ವತಂತ್ರ ಭಾರತದ ಮೊದಲ ಒಲಿಂಪಿಕ್ ಪದಕ ವಿಜೇತ ಖಾಸಾಬಾ ದಾದಾಸಾಹೇಬ್ ಜಾಧವ್ ಅವರ ಜೀವನದ ಕುರಿತು ಮರಾಠಿ ಚಲನಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮಂಜುಳೆ ಅವರು 4 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ.

ಖಸಾಬಾ ಹೆಸರಿನಲ್ಲಿ ಚಿತ್ರ ಮೂಡಿಬರಲಿದ್ದು, “ಈ ಚಿತ್ರವು ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ, ವಿಶ್ವದಾದ್ಯಂತ ಭಾರತವನ್ನು ಹಿರಿಮೆ ಪ್ರಚಾರ ಮಾಡಿದ ಅಸಾಧಾರಣ ಕ್ರೀಡಾಪಟುವನ್ನು ಪ್ರೇಕ್ಷಕರಿಗೆ ಪರಿಚಯಿಸುತ್ತದೆ. ಈ ಮೂಲಕ ಒಲಿಂಪಿಕ್‌ ಪದಕ ವಿಜೇತ ಖಾಸಾಬಾ ಅವರ ಸಾಧನೆಯನ್ನು ಎಲ್ಲ ಭಾರತೀಯರಿಗೆ ತಲುಪಿಸುವುದು ನನ್ನ ಉದ್ದೇಶ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಡ ತಾಲೂಕಿನ ಗೋಲೇಶ್ವರ ಗ್ರಾಮದಲ್ಲಿ ಜನಿಸಿದ ಖಾಸಾಬ, ಹೆಸರಾಂತ ಕುಸ್ತಿಪಟು ದಾದಾಸಾಹೇಬ್ ಜಾಧವ್ ಅವರ ಐವರು ಪುತ್ರರಲ್ಲಿ ಕಿರಿಯವರಾಗಿದ್ದರು. ಅವರು 1952 ರ ಹೆಲ್ಸಿಂಕಿಯಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಪಡೆದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು