ಹಾಸನ: ಹಾಸನದ ಯುವ ಪ್ರತಿಭೆ ಅಭಿನವ್ ಕಿರಣ್ ಬಾಲಿವುಡ್ಗೆ ಎಂಟ್ರಿ ಕೊಡ್ತಿದ್ದಾರೆ, ಕಿರುತರೆ ಮತ್ತು ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ.
ಕನ್ನಡದ ದೇವರಂಥ ಮನುಷ್ಯ , ವೆನಿಲ್ಲಾ, ಬೂತಕಾಲ ಹಾಗೂ ಇನ್ನಷ್ಟೇ ಬಿಡುಗಡೆ ಆಗಬೇಕಿರುವ ಕಿರಾತಕ ೨ನಲ್ಲಿ ಚಿಕ್ಕಣ್ಣ ನ ಪಾತ್ರ , ಭುವನಂ ಗಗನಂ ಚಿತ್ರಗಳಲ್ಲಿ ಹಾಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಬಾಲಿವುಡ್ಗೆ ಙ ಸಿನಿಮಾದ ಮುಖಾಂತರ ಪ್ರವೇಶ ಮಾಡಿರುವ ಅಭಿನವ್ ಕಿರಣ್ಗೆ ಬಾಲಿವುಡ್ನಿಂದ ಸಾಕಷ್ಟು ಆಫರ್ಗಳು ಬರುತ್ತಿವೆ.
ಸದ್ಯದಲ್ಲೇ ಇನ್ನೊಂದು ಬಾಲಿವುಡ್ ಮೂವಿಗೆ ತಯಾರೀ ನೆಡಿಸ್ತಿದ್ದಾರೆ. ಙ ಮೂವಿ ರಿಲೀಸ್ ಆಗಿ ಯಶ್ವಸ್ವಿಯಾಗಿ ೨೫ನೇ ದಿನದತ್ತ ಓಡುತ್ತಿದೆ, ಇವರು ಕಿರುತೆರೆಯಲ್ಲೂ ಸಹ ಸೈ ಎನಿಸಿಕೊಂಡಿದ್ದಾರೆ ಸಪ್ತಪಧಿ, ಶ್ರೀಮಾನ್ ಶ್ರೀಮತಿ, ಪಂಚ ಕಜ್ಜಾಯ ದಲ್ಲಿ ಅಭಿನಯಿಸಿ ಪಂಚ ಕಜ್ಜಾಯ ಪಾತ್ರಕ್ಕಾಗಿ ಅತ್ಯುತ್ತಮ ಹಾಸ್ಯ ಕಲಾವಿದ ಪ್ರಶಸ್ತಿ ಪಡೆದಿದ್ದಾರೆ. ಇನ್ನು ದೊಡ್ಡ ದೊಡ್ಡ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ.