ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ನಿಧನಕ್ಕೆ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ವಿಶೇಷ ನಮನ ಸಲ್ಲಿಸಿದ್ದಾರೆ.
ವಿಶೇಷವಾದ ಕಲಾಕೃತಿ ರಚಿಸಿ ಬಪ್ಪಿ ಲಹಿರಿ ಅವರಿಗೆ ನಮನ ಸಲ್ಲಿಸಿದ್ದು, ಬಪ್ಪಿ ಲಹಿರಿ ಅವರ ಚಿತ್ರದ ಪಕ್ಕ ‘ಯಾದ್ ಆ ರಹಾ ಹೇ ತೇರಾ ಪ್ಯಾರ್’ ಹಾಡಿನ ಸಾಲುಗಳನ್ನು ಬರೆದಿದ್ದಾರೆ. ಪುರಿ ಕಡಲ ತೀರದಲ್ಲಿ ಕಲಾಕೃತಿ ಮೂಡಿಬಂದಿದ್ದು, ಫೋಟೊಗಳು ಎಲ್ಲೆಡೆ ವೈರಲ್ ಆಗಿವೆ.
Yaad aa raha hai tera pyaar,
Kahaan hum kahaan tum, Huey tum kahaan goom ……..Yaad aata rahega tera pyaar!
Tribute to Disco king #BappiDa. My SandArt at Puri beach. pic.twitter.com/zKeM8Fbwby— Sudarsan Pattnaik (@sudarsansand) February 16, 2022