ಅಜೆಕಾರು: ಕನ್ನಡ ರಾಜ್ಯೋತ್ಸವ- ಕವಿ ಸಮಯ ಕಾರ್ಯಕ್ರಮ

ಅಜೆಕಾರು: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಜ್ಯೋತಿ ಪ್ರೌಢ ಶಾಲೆ ಮತ್ತು ಜ್ಯೋತಿ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವ- ಕವಿ ಸಮಯ ಕಾರ್ಯಕ್ರಮ ನಡೆಯಿತು. ಕನ್ನಡದ ಹಿರಿಯ ಕವಿಗಳ ಸಾಹಿತ್ಯವನ್ನು ಅಧ್ಯಯನ ನಡೆಸಬೇಕೆಂದು ರಾಜ್ಯೋತ್ಸವ ಪುರಸ್ಕ್ರತ ಸುಬ್ರಮಣ್ಯ ಧಾರೇಶ್ವರ ಅವರು ನೇರ ಧ್ವನಿ ಸಂದೇಶದ ಮೂಲಕ ಹೇಳಿದ ರಲ್ಲದೆ ದೇವದಾಸ ಈಶ್ವರಮಂಗಲ ಅವರ ಗೀತೆಯನ್ನು ಹಾಡಿ ಗಮನಸೆಳೆದರು.

ಬಾಲಕೃಷ್ಣ ಹೆಗ್ಡೆ ಅಜೆಕಾರು ಅಧ್ಯಕ್ಷತೆ ವಹಿದ್ದರು. ಕವಿಸಮಯವನ್ನು ಹಿರಿಯ ಕವಿ ಕಾಂತಾವರ ಶಿವಾನಂದ ಶೆಣೈ, ಕಾರ್ಕಳ ಉದ್ಘಾಟಿಸಿದರು. ಪ್ರೇಮಾ ಬಸನಗೌಡ ಬಿರಾದಾರ-ವಿಜಯಪುರ ರೇಖಾ ಸುದೇಶ ರಾವ್ ಮಂಗಳೂರು, ರೋನಿ ಮೊಂಡೊನ್ನಾ ಅಜೆಕಾರು, ದೇವದಾಸ ಈಶ್ವರಮಂಗಲ ಕವಿತೆ ವಾಚಿಸಿ ಶುಭಹಾರೈಸಿದರು.

ನವೋದಿತ ಕವಿಗಳಾದ ಯಶ ಸ್ ತಂತ್ರಿ , ಸುದೀಕ್ಷಾ ನಾಯಕ್ ನೆಲ್ಲಿಕಟ್ಟೆ, ವೀಕ್ಷಾ, ರಮ್ಯಾ, ರಚನಾ, ಇಂಚರಾ.ಯು.ರಾವ್, ಪಲ್ಲವಿ ಕಾಮತ್, ದಿವ್ಯ ಕುಮಾರಿ, ಸಿಂಚನಾ, ವಿಘ್ನೇಶ, ಸುಮಂತ್ ಪೂಜಾರಿ, ದೇವಿಶರಣ್, ರಾಮ, ನವ್ಯ ನಾಯಕ್, ಧನುಶ್ರೀ, ಅಕ್ಷತಾ, ಸೃಷ್ಠಿರಾವ್‌, ಸ್ವಸ್ತಿ ಡಿ.ಶೆಟ್ಟಿ, ಪ್ರಸ್ತುತಿ ಆಚಾರ್ಯ, ಶ್ರೀರಕ್ಷಾ, ಪ್ರಾಪ್ತಿ, ಶ್ರೀನಿಧಿ ಹೆಗ್ಡೆ, ವೀಕ್ಷಾ ಕವನವಾಚನ ಮಾಡಿದರು. ಕಾಲೇಜಿನ ಪ್ರಾಂಶುಪಾಲೆ ಸಗಯ ಸೆಲ್ವಿ, ಸುಂದರ ಪೂಜಾರಿ, ಬಾಲಕೃಷ್ಣ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಸಮಿತಿಯ ರಾಜ್ಯಾಧ್ಯಕ್ಷ, ಶಾಲೆಯ ಹಳೆ ವಿದ್ಯಾರ್ಥಿ ಡಾ.ಶೇಖರ ಅಜೆಕಾರು ಪ್ರಾಸ್ತಾವಿಕ ಮಾತುಗಳನ್ನಾಡಿಸಿದರು.

ಶಿಕ್ಷಕಿ ರೇಶ್ಮಾ ಸ್ವಾಗತಿಸಿದರು. ಸಾಮಾಜಿಕ ಕಾರ್ಯಕರ್ತೆ ಸುನೀತಾ ಅಂಡಾ‌ರು ನಿರೂಪಿಸಿದರು. ಉಪನ್ಯಾಸಕ ಸುಂದರ ಪೂಜಾರಿ ವಂದಿಸಿದರು.

Gayathri SG

Recent Posts

ಮಹಿಳೆಯ ಕಿಡ್ನಿಯಲ್ಲಿತ್ತು 300 ಕಲ್ಲು: ಬೆಚ್ಚಿಬಿದ್ದ ವೈದ್ಯರು

ವೈದ್ಯರು ಮಹಿಳೆಯೊಬ್ಬರ ಮೂತ್ರಪಿಂಡದಿಂದ 300 ಕ್ಕೂ ಹೆಚ್ಚು ಕಲ್ಲುಗಳನ್ನು ತೆಗೆದುಹಾಕಿದ್ದಾರೆ. ದೇಹದಲ್ಲಿ ನೀರಿನಾಂಶ ಕಡಿಮೆಯಾಗದಿರಲು ನೀರಿನ ಬದಲು ಪ್ರತೀ ದಿನ…

5 mins ago

ಬಿಜೆಪಿ ಶಾಸಕ ಹರೀಶ್ ಪೂಂಜಾ ಮೇಲೆ ಎಫ್.ಐ.ಆರ್ ದಾಖಲು

ತನ್ನ ಬೆಂಬಲಿಗರ ಪರ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ್ದ ಬಿಜೆಪಿ ಶಾಸಕ ಹರೀಶ್‌ ಪೂಂಜಾ  ಮೇಲೆ ಎಫ್‌ಐಆರ್‌ ದಾಖಲಾಗಿದೆ.ಶಾಸಕರು ತನ್ನ…

29 mins ago

ಬೈಕಿಗೆ ಡಿಕ್ಕಿ ಹೊಡೆದ ಕಾರು: ಓರ್ವ ಸಾವು

ಕಾರು ​​ ಚಾಲಕನೋರ್ವ ಕುಡಿದು ಅಡ್ಡಾದಿಡ್ಡಿ ಡ್ರೈವಿಂಗ್​ ಮಾಡಿ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ.

47 mins ago

ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

ಬ್ಯಾಂಕ್‌ ಖಾತೆಗೆ ಜಮಾ ಮಾಡಲು ಎಂದು ತಂದಿದ್ದ ಹಣವು ಕಳ್ಳತನಕ್ಕೆ ಒಳಗಾದ ಘಟನೆ ಬಸವಕಲ್ಯಾಣದಲ್ಲಿ ನಡೆದಿದೆ. ಬೈಕ್ ನ ಪೆಟ್ರೋಲ್…

1 hour ago

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತ

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ‌ಭಾನುವಾರ ಮುಂಜಾನೆ ಅಪಘಾತಕ್ಕೀಡಾಗಿದೆ.

1 hour ago

ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ : ಪರಿಚಯಸ್ಥರಿಂದಲೇ ಕೊಲೆ ಶಂಕೆ

ತಡರಾತ್ರಿ ದುಷ್ಕರ್ಮಿಗಳು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವ ಘಟನೆ ನಗರದ…

2 hours ago