News Karnataka Kannada
Monday, April 29 2024
ವಿದೇಶ

ಪಾಕಿಸ್ಥಾನದಲ್ಲಿ ಸಿಖ್‌ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಅಮಾನುಷವಾಗಿ ಹಲ್ಲೆ: ವಿಡಿಯೋ ವೈರಲ್‌

ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಭಯಾನಕ ದೃಶ್ಯಗಳು ಒಮದಲ್ಲಾ ಎರಡಲ್ಲಾ ಇದೀಗ ಅಂತಹದ್ದೆ ಒಂದು ಭಯಾನಕ ದೃಶ್ಯವನ್ನು ಹರಿ ಬಿಡಲಾಗಿದ್ದು, ಹಿಂದೂಗಳು ಮತ್ತು ಸಿಖ್ಖರು ಆಚರಿಸುವ ಹಬ್ಬವಾದ ವೈಶಾಖಿ ವಾರದಲ್ಲಿ ಅಲ್ಪಸಂಖ್ಯಾತ ಸಿಖ್ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ, ಕಟ್ಟಿಹಾಕಿ ಮತ್ತು ಕೋಲುಗಳಿಂದ ತೀವ್ರಗಾಮಿ ಬಹುಸಂಖ್ಯಾತರು ಅಂದರೆ ಪಾಕಿಸ್ತಾನಿಯರು ಥಳಿಸಿದ್ದಾರೆ.
Photo Credit : NewsKarnataka

ಪಾಕಿಸ್ತಾನ:  ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಭಯಾನಕ ದೃಶ್ಯಗಳು ಒಂದಲ್ಲಾ ಎರಡಲ್ಲಾ ಇದೀಗ ಅಂತಹದ್ದೆ ಒಂದು ಭಯಾನಕ ದೃಶ್ಯವನ್ನು ಹರಿ ಬಿಡಲಾಗಿದ್ದು, ಹಿಂದೂಗಳು ಮತ್ತು ಸಿಖ್ಖರು ಆಚರಿಸುವ ಹಬ್ಬವಾದ ವೈಶಾಖಿ ವಾರದಲ್ಲಿ ಅಲ್ಪಸಂಖ್ಯಾತ ಸಿಖ್ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ, ಕಟ್ಟಿಹಾಕಿ ಮತ್ತು ಕೋಲುಗಳಿಂದ ತೀವ್ರಗಾಮಿ ಬಹುಸಂಖ್ಯಾತರು ಅಂದರೆ ಪಾಕಿಸ್ತಾನಿಯರು ಥಳಿಸಿದ್ದಾರೆ.

ಅಲ್ಪಸಂಖ್ಯಾತ ಸಿಖ್ಖರು ಮತ್ತು ಹಿಂದೂ ಜನಗಳು ಹೊಸ ವರ್ಷದ ಹಬ್ಬವಾಗಿ ಆಚರಿಸುವ ವೈಶಾಖ ಹಬ್ಬದಂದು ಪಾಕಿಸ್ಥಾನಿ ತೀವ್ರಗಾಮಿ ವ್ಯಕ್ತಿಗಳು ಕರುಣೆ ಇಲ್ಲದಂತೆ ಹೀನಾಯವಾಗಿ ಬೆತ್ತಲೆ ಮಾಡಿ ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ.

ಈ ದೃಶ್ಯವನ್ನು ಕಂಡು ಪಾಕಿಸ್ಥಾನದಲ್ಲಿ ನಡೆದಿರುವ ಈ ಘಟನೆ ನಿಜವಾಗಲೂ ಬೇಸರ ತಂದಿದೆ. ಹಬ್ಬದ ದಿನವೇ ಸಿಖ್‌ನ ವ್ಯಕ್ತಿ ಥಳಿತಕ್ಕೆ ಒಳಗಾಗಿದ್ದಾನೆ.ಇಂತಹ ಹಿಂಸೆ ನೀಡುವುದು ತರವಲ್ಲ. ನಾವು ಈ ರೀತಿಯ ದೌರ್ಜನ್ಯವನ್ನು ತಡೆಯಬೇಕು ಮತ್ತು ಆತ ಯಾರು,ಯಾವ ಜಾತಿ ಎನ್ನದೆ ಎಲ್ಲರಿಗೂ ಬೆಂಬಲ ನೀಡಬೇಕು ಎಂದಿದ್ದಾರೆ.

ಇನ್ನೊಬ್ಬರು, ಕಾಂಗ್ರೆಸ್‌ ಮತ್ತು ಎನ್‌ಡಿಎ, ಸಿಸಿಎ ಯನ್ನು ವಿರುದ್ದ ವಾಗ್ದಾಳಿ ನಡೆಸಿದ್ದಾರೆ ಆದರೆ ನಾವು ಮುಸ್ಲಿಮೇತರ ಸಮುದಾಯಗಳನ್ನು ನಮ್ಮ ದೇಶದಲ್ಲಿ ಸ್ವಾಗತಿಸಿ ಅವರಿಗೆ ಪೌರತ್ವ ನೀಡಬೇಕು ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು