ಬೀಜಿಂಗ್: ಚೀನಾದ ಉತ್ತರ ಭಾಗದ ಕ್ಸಿಯಾನ್ ನಗರದ 13 ಮಿಲಿಯನ್ ನಿವಾಸಿಗಳ ಹೇರಲಾಗಿದ್ದ ಒಂದು ತಿಂಗಳ ಕಾಲದ ನಿರ್ಬಂಧಗಳನ್ನು ಚೀನಾ ಸರ್ಕಾರ ಸೋಮವಾರ ತೆಗೆದು ಹಾಕಿದೆ.ರಾಜಧಾನಿಯಲ್ಲಿ ಸರಣಿ ಪ್ರಕರಣಗಳ ನಂತರ ಬೀಜಿಂಗ್ ಜಿಲ್ಲೆಯ 2 ಮಿಲಿಯನ್ ನಿವಾಸಿಗಳನ್ನು ಪರೀಕ್ಷೆಗೆ ಒಳಪಡಿಸಲು ಆದೇಶಿಸಲಾಗಿದೆ.
ಫೆಂಗ್ಟಾಯ್ ಜಿಲ್ಲೆಯಲ್ಲಿ 25 ಮತ್ತು ಇತರೆಡೆ 14 ಪ್ರಕರಣಗಳು ಕಂಡು ಬಂದ ನಂತರ ಬೀಜಿಂಗ್ನಲ್ಲಿ ಸೋಂಕಿನ ಹೆಚ್ಚಿನ ಅಪಾಯವಿದೆ ಎಂದು ಪರಿಗಣಿಸಲಾದ ಪ್ರದೇಶಗಳ ಜನರು ನಗರವನ್ನು ತೊರೆಯದಂತೆ ಸರ್ಕಾರ ಸೂಚಿಸಿದೆ.
ಹಿಮದಿಂದ ಆವೃತ್ತವಾದ ದಾರಿಗಳ ನಡುವೆ ಪರೀಕ್ಷೆಗಾಗಿ ಫೆಂಗ್ಟಾಯ್ ನಿವಾಸಿಗಳು ಸಾಲುಗಟ್ಟಿ ನಿಂತಿದ್ದಾರೆ. ಫೆಬ್ರವರಿ 4 ರಿಂದ ಬೀಜಿಂಗ್ನಲ್ಲಿ ನಡೆಯುವ ಚಳಿಗಾಲದ ಒಲಿಂಪಿಕ್ಸ್ ಎರಡು ವಾರ ಕಾಲಾವಧಿಯಿದೆ. ಕ್ರೀಡಾಪಟುಗಳು, ಸಿಬ್ಬಂದಿ, ವರದಿಗಾರರು ಮತ್ತು ಅಧಿಕಾರಿಗಳನ್ನು ನಿವಾಸಿಗಳಿಂದ ಪ್ರತ್ಯೇಕಿಸಲು ಉದ್ದೇಶಿಸಲಾಗಿದೆ. ಅಥ್ಲೀಟ್ಗಳು ಚೀನಾಕ್ಕೆ ಬಂದ ನಂತರ ಲಸಿಕೆ ಅಥವಾ ಕ್ವಾರಂಟೈನ್ಗೆ ಒಳಗಾಗಬೇಕಾಗುತ್ತದೆ ಎಂದು ಕ್ರೀಡಾಕೂಟ ಆಯೋಜಕರು ತಿಳಿಸಿದ್ದಾರೆ.
ಕರೋನಾ ರೂಪಾಂತರ ಡೆಲ್ಟಾ ಸೋಂಕು ಹರಡಲಾರಂಭಿಸಿದ್ದರಿಂದ ಕ್ಸಿಯಾನ್ ನಗರ ಪ್ರವೇಶವನ್ನು ಡಿಸೆಂಬರ್ 22 ರಿಂದ ಸ್ಥಗಿತಗೊಳಿಸಲಾಯಿತು.
ಅಂಜಲಿ ಅಂಬಿಗೇರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ ಅಮಾನತು…
ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್ ಕೊಲೆ ಆರೋಪಿಗೆ ಎನ್ಕೌಂಟರ್ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.
ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…
ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…
ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…
ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…