ಕೇಂದ್ರ ಬಜೆಟ್ ಕುರಿತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿಕ್ರಿಯೆ ನೀಡಿದ್ದು, ಇದು ‘ ಪೆಗಾಸಸ್ ಸ್ಪಿನ್ ಬಜೆಟ್’ ಎಂದು ವಿವರಿಸಿದ್ದಾರೆ.
ಇಲ್ಲಿ ನಿರುದ್ಯೋಗ ಮತ್ತು ಹಣದುಬ್ಬರದಿಂದ ಬಳಲುತ್ತಿರುವ ಸಾಮಾನ್ಯ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಟ್ವಿಟ್ಟರ್ ನ ನಲ್ಲಿ ಬರೆದಿರುವ ದೀದಿ, ‘ನಿರುದ್ಯೋಗ ಮತ್ತು ಹಣದುಬ್ಬರದಿಂದ ನಲುಗಿರುವ ಸಾಮಾನ್ಯ ಜನರಿಗೆ ಬಜೆಟ್ ಯಿಂದ ಸಿಕ್ಕಿದ್ದು, ಶೂನ್ಯ. ಸರ್ಕಾರವು ಯಾವುದನ್ನೂ ಸೂಚಿಸದ ದೊಡ್ಡ ಪದಗಳಲ್ಲಿ ಕಳೆದುಹೋಗಿದೆ- ಪೆಗಾಸಸ್ ಸ್ಪಿನ್ ಬಜೆಟ್’ ಆಗಿದೆ.