News Karnataka Kannada
Thursday, May 02 2024
ಉತ್ತರ ಪ್ರದೇಶ

ಅಯೋಧ್ಯೆಯ ನವಮಂದಿರದಲ್ಲಿ ಮೊದಲ ರಾಮನವಮಿ; ರಾಮಲಲ್ಲಾನಿಗೆ ಸೂರ್ಯತಿಲಕವಿಡುವ ತಯಾರಿ

ಅಯೋಧ್ಯೆಯಲ್ಲಿ ಪುನರ್ನಿರ್ಮಾಣವಾದ‌ ಮಂದಿರದಲ್ಲಿ ಮೊದಲ ರಾಮನವಮಿ ಆಚರಣೆಯಾಗಲಿದ್ದು, ಆ ದಿನ ರಾಮಲಲ್ಲಾನ ವಿಗ್ರಹಕ್ಕೆ ಸೂರ್ಯತಿಲಕವಿಡಲು ಸಕಲ ತಯಾರಿಗಳು ನಡೆದಿವೆ.
Photo Credit : NewsKarnataka

ಅಯೋಧ್ಯೆ: ಅಯೋಧ್ಯೆಯಲ್ಲಿ ಪುನರ್ನಿರ್ಮಾಣವಾದ‌ ಮಂದಿರದಲ್ಲಿ ಮೊದಲ ರಾಮನವಮಿ ಆಚರಣೆಯಾಗಲಿದ್ದು, ಆ ದಿನ ರಾಮಲಲ್ಲಾನ ವಿಗ್ರಹಕ್ಕೆ ಸೂರ್ಯತಿಲಕವಿಡಲು ಸಕಲ ತಯಾರಿಗಳು ನಡೆದಿವೆ.

ರಾಮನವಮಿಯಂದು ಸೂರ್ಯನ ಕಿರಣವು ನೇರವಾಗಿ ರಾಮನ ಹಣೆಗೆ ಬಿದ್ದು ತಿಲಕದಂತೆ ಕಂಗೊಳಿಸಲು ತಯಾರಿ ಮಾಡಲಾಗುತ್ತಿದೆ. ಇದಕ್ಕೆ ಅನುಕೂಲವಾಗುವಂತೆ ಗರ್ಭಗುಡಿಯ ವಿನ್ಯಾಸ ಮಾಡಲಾಗಿದೆ.

ದೇವಾಲಯದ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿರದೆ, ಶಿಖರದ ಕಾಮಗಾರಿ ಇನ್ನೂ ಬಾಕಿ ಇದೆ. ಹೀಗಿರುವಾಗ ಸೂರ್ಯತಿಲಕವನ್ನು ನೋಡಲು ಭಕ್ತರು ಇನ್ನೂ ಕೆಲ ವರ್ಷಗಳ ಕಾಲ ಕಾಯಬೇಕಾಗಿ ಬರುವ ಕಾರಣ ಅದಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ರೂರ್ಕಿಯ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ.

ರಾಮನವಮಿಯಂದು ಲಲ್ಲಾನ ದರ್ಶನ ಪಡೆಯಲು ಬರುವ ಭಕ್ತರಿಗೆ ೨೦ ಗಂಟೆಗಳ ಕಾಲ ಅವಕಾಶ ನೀಡಲಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು