ತೆಲಂಗಾಣ: ಮದುವೆಯೆಂಬುದು ವಧು-ವರರ ಪರಿವಾರಗಳಿಗೆ ಆರ್ಥಿಕ ಹೊರೆಯಾಗಿರುವ ಕಾಲದಲ್ಲಿ ವಿಕಲಚೇತನರಿಗೆ ಒಂದು ರೂಪಾಯಿಯಲ್ಲಿ ಮದುವೆ ಮಾಡಿಸುವ ಕೆಲಸವನ್ನು ತೆಲಂಗಾಣದ ʼಅಮ್ಮಾ ಫೌಂಡೇಶನ್ʼನ ನಿರ್ವಾಹಕರಾದ ನಾಗಮಲ್ಲ ಅನಿಲ್ಕುಮಾರ್ ಮತ್ತು ಅರುಣಾ ಮಾಡುತ್ತಿದ್ದಾರೆ.
ಇದು ಕೇವಲ ವಿಕಲಚೇತನರಿಗೆ ಅನ್ವಯಿಸಿದ್ದು, ಒಂದು ರೂಪಾಯಿ ನೋಂದಣಿ ಮಾಡಿಸಿ ಉಚಿತ ಮದುವೆ ಮಾಡಿಸಲಾಗುತ್ತದೆ.
ಕಳೆದ ೧೫ ವರ್ಷಗಳಲ್ಲಿ ಫೌಂಡೇಶನ್ ನೂರಕ್ಕೂ ಅಧಿಕ ಅನಾಥ ಮತ್ತು ವಿಕಲಚೇತನರಿಗೆ ಮದುವೆ ಮಾಡಿಸಿದೆ.
ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…
ಏರ್ ಇಂಡಿಯಾ ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್ಪ್ರೆಸ್ 85 ವಿಮಾನಗಳನ್ನು…
ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.
ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.
ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…