ಪುಣೆ: ಮಹಾರಾಷ್ಟ್ರ ಹೋಟೆಲ್ ಒಂದರಲ್ಲಿ ಊಟಕ್ಕೆ ಕುಳಿತ್ತಿದ್ದ ಯುವಕನನ್ನು ಹಿಂದೆ ಯಿಂದಬಂದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
https://twitter.com/gyanu999/status/1769210135841591343
ತನ್ನ ಮೂವರು ಸ್ನೇಹಿತರೊಂದಿಗೆ ಊಟಕ್ಕೆ ಮಾಡುತ್ತಿದ್ದ ವೇಳೆ ಇದ್ದಕಿದ್ದಂತೆ ಬಂದ ಮೂವರು ಕೊಲೆ ಗಡುಕರು ಮೊದಲು ಶೂಟ್ ಮಾಡಿ ನಂತರ ಮಾರಕಾಸ್ತ್ರಗಳಿಂದ ತಾರಮಾರ ಕೊಚ್ಚಿ ಕೊಲೆ ಮಾಡಿ ಅಲ್ಲಿ ಪರಾರಿಯಾಗಿದ್ದಾರೆ ಇದೀಗ ಈ ದೃಶ್ಯ ಸಿಸಿಟಿವಿ ಯಲ್ಲಿ ಸಂಪೂರ್ಣವಾಗಿ ಸರೆಯಾಗಿದೆ.ಪುಣೆ-ಸೋಲ್ಹಾಪುರ ಹೆದ್ದಾರಿಯ ಇಂದಾಪುರ ಬಳಿಯ ಹೋಟೆಲ್ ಜಗದಂಬಾ ಎಂಬಲ್ಲಿ ಈ ಭೀಕರ ಘಟನೆ ನಡೆದಿದೆ. ಮೃತ ಯುವಕನನ್ನು ಅವಿನಾಶ್ ಬಾಲು ಧನ್ವೆ ಎಂದು ಪೊಲೀಸರು ಗುರುತಿಸಿದ್ದಾರೆ.